Pages

Monday, March 6, 2023

ಮದನೋತ್ಸವ - ಸಂಗೀತ - ಪಂ. ವೆಂಕಟೇಶ್ ಕುಮಾರ್

 ಭಾನುವಾರ, ಮಾರ್ಚ್ 5, 2023 , ಬೆಳಿಗ್ಗೆ 8 ಗಂಟೆಗೆ 

ರಾಮಾಂಜನೇಯ ಗುಡ್ಡ, ಹನುಮಂತ ನಗರ, ಬೆಂಗಳೂರು.



"ತೊರೆದು ಜೀವಿಸ ಬಹುದೇ.... ಹರಿ ನಿನ್ನ ಚರಣಗಳ.......

ಬರಿದೆ ಮಾತೇಕಿನ್ನು ಅರಿತು ಪೆಳುವೆನಯ್ಯ....."

ತಾಯಿ ತಂದೆಯ ಬಿಟ್ಟು ತಪವ ಮಾಡಲು ಬಹುದು.....

ದಾಯಾದಿ ಬಂಧುಗಳ ಬಿಡಲು ಬಹುದು.....

ರಾಯಜ ಮುನಿದರೆ ರಾಜ್ಯವ ಬಿಡ ಬಹುದು.....

ರಾಯಜ ಪಿತ  ನಿನ್ನ ಹರಿಯ ಬಿಡಲಾಗದು..... ಬಿಡಲಾಗದು.....


ಬೆಳಗ್ಗಿನ ಸುಂದರ ವಾತಾವರಣದಲ್ಲಿ, ಆಂಜನೇಯನ ಸನ್ನಿಧಿಯಲ್ಲಿ ಪಂಡಿತ್ ವೆಂಕಟೇಶ್ ಕುಮಾರ್ ಅವರ ಅದ್ಭುತ ಹಾಡುಗಾರಿಕೆಯನ್ನು ಕೇಳುವುದು ಸುಯೋಗ. ಅವರೇ ಹೇಳಿದಂತೆ "ಅದೊಂದು ಧ್ಯಾನ"

ನಿರುಪಮ- ರಾಜೇಶ್ ಅವರ ಅಭಿನವ ಡಾನ್ಸ್ ಕಂಪನಿಯಿಂದ "ಮದನೋತ್ಸವ" ದ ಕಾರ್ಯಕ್ರಮ.



ಮೊದಲನೇಯ ಕಾರ್ಯಕ್ರಮ, ಸಂಗೀತ-ನ್ರತ್ಯ "ಸುಪ್ರಭಾತ" ದ ನಂತರ, ಹಿಂದುಸ್ತಾನಿ ಗಾಯಕ ಪಂಡಿತ್ ವೆಂಕಟೇಶ್ ಕುಮಾರ್ ಅವರ ಅದ್ಭುತವಾದ ಹಾಡುಗಾರಿಕೆ.

ಸುಮಾರು ಒಂದೂವರೆ ಗಂಟೆಗಳ ಕಾಲ ಹಾಡಿ, ಸುಮಾರು ಹತ್ತು ಗಂಟೆಗೆ ಕಛೇರಿಯನ್ನು ಮುಗಿಸಿದರು.

ನಂತರ ಅವರು ಮತ್ತು ತಂಡದವರಿಗೆ ಹಾರ, ಉಡುಗೊರೆ.....

ಬರೆದಿರುವುದು 7/3/2023 





No comments:

Post a Comment