Pages

Wednesday, May 8, 2024

ಶಿವರಾಮ ಕಾರಂತ ವೇದಿಕೆ - ಪಾ. ವೆಂ. ಸ್ಮೃತಿ

 ಭಾನುವಾರ, 28 ಏಪ್ರಿಲ್ 2024 

ಡಿಜಿ ಕ್ಯುಎ ವಸತಿ ಸಂಕೀರ್ಣ, ಅರ್.ಟಿ. ನಗರ, ಬೆಂಗಳೂರು.

ಶಿವರಾಮ ಕಾರಂತ ವೇದಿಕೆ - ಪಾ. ವೆಂ. ಸ್ಮೃತಿ 

ಶಿವರಾಮ ಕಾರಂತ ವೇದಿಕೆ, ಅರ್. ಟಿ. ನಗರ, ಬೆಂಗಳೂರು, ಇವರ ಆಶ್ರಯದಲ್ಲಿ ಮತ್ತು ಪಾವೆಂ ಟ್ರಸ್ಟ್ ನ ಸಹಯೋಗದಲ್ಲಿ ಪಾಡಿಗರು ವೆಂ. ಆಚಾರ್ಯರ ಸ್ಮರಣೆಯು ಸಂಪನ್ನ ಗೊಂಡಿತು.



ಪ್ರಸಿದ್ಧ ಕತೆಗಾರ ಜಯಂತ್ ಕಾಯ್ಕಿಣಿ, ಡಾ ಎಚ್ ಶಶಿಕಲಾ ಅವರು ಅತಿಥಿಗಳಾಗಿ ಬಂದು ಅರ್ಥಪೂರ್ಣವಾದ ಪಾವೆಂ ಅವರ ವಿಚಾರ ಉಪನ್ಯಾಸ ನೀಡಿದರು.

ಡಾ ಶಶಿಕಲಾ 

ಜಯಂತ್ ಕಾಯ್ಕಿಣಿ 







ಕಾರ್ಯಕ್ರಮದ ಮೊದಲಲ್ಲಿ ಪ್ರಾರ್ಥನೆಯಾದ ನಂತರ, ವೇದಿಕೆಯ ಅಧ್ಯಕ್ಷೆ ಡಾ ದೀಪಾ ಫಡ್ಕೆ ಯವರಿಂದ ಪ್ರಾಸ್ತಾವಿಕ ಹಾಗೂ ಅತಿಥಿಗಳಿಗೆ ಮತ್ತು ನೆರೆದ ಸಭಿಕರಿಗೆ ನ್ವಾಗತ ಮಾಡಿದರು.
ಡಾ. ದೀಪಾ ಫಡ್ಕೆ 




ನಾವುಗಳು ಅಂದೇ ರಾತ್ರಿ ಊರಿಗೆ ಹೋಗುವ ಕಾರ್ಯಕ್ರಮ ವಿದ್ದುದರಿಂದ 6 ಗಂಟೆಗೆ ಅಲ್ಲಿಂದ ನಿರ್ಗಮಿಸಿದೆವು.


ಪಾವೆಂ ಟ್ರಸ್ಟ್ ನ ಕಾರ್ಯದರ್ಶಿ ಶ್ರೀಮತಿ ಛಾಯ ಉಪಾದ್ಯ ಅವರಿಂದ ಧನ್ಯವಾದ ಸಮರ್ಪನೆಯೊಂದಿದೆ ಅಂದಿನ ಕಾರ್ಯಕ್ರಮ ಮುಕ್ತಾಯ ಗೊಂಡಿತು.

Posted 8/5/2024 

No comments:

Post a Comment