Friday, May 26, 2023

HOMA, SHANTHI, OOTA

 Friday, 26th May 2023

Shivalli Smartha Bhavana, Bengaluru



Ravindra Varamaballi (Kengeri), s/o Late Vishwanathaih, distant relation and used to visit their house in Kengeri, when brother Late Seettharama Somayaji was there.

Recently we met him in some function, invited us to various homa, Pooje,, called us on the phone, and sent the invitation.




So we were there, little far off place, 25 km, near Ramasandra Tank (Kere).


After POORNAHUTHI, Manthrakshathe by team of Purohiths, grand lunch was there.


Holige, Mysore Paak, baadam poori as sweets was there. with other usual items


Visit to Shubha
 House,  slept for some time, and came back home.

Posted 27/5/2023

Thursday, May 25, 2023

ಬಿರ್ತಿಮನೆ, ಸಾಲಿಕೆರಿ - ನೆನಪುಗಳು

 ಬಾಲ್ಯದ ನೆನಪುಗಳು 

ನಾನು, ಅಮ್ಮ 

ಕಾವೇರಿ, ನನ್ನ ಅಮ್ಮ 

ಸುಮಾರು 1949 - 50 ರ ಸಮಯ, ಹಳೆಯ ಮನೆ, ಹುಲ್ಲಿನ ಮನೆ, ಎರಡು ಭಾಗ, 

ಮಧ್ಯ ಅಂಗಳ, ಬದಿಯಲ್ಲಿ ಚಾವಡಿ, ಉಪ್ಪರಿಗೆ ಇರುವ ಮನೆ, ಎದುರಲ್ಲಿ ಹಟ್ಟಿ, ದನ ಕರುಗಳು....


1972 ರಲ್ಲಿ ಅಗ್ರಜ ಪದ್ಮನಾಭ ಸೋಮಯಾಜಿ ಅವರು ಕಟ್ಟಿಸಿದ ಈಗಿನ ಮನೆ....


ಮನೆಯ ಆಗಿನ / ಈಗಿನ ಬಾವಿ....

ಮಳೆಗಾಲದ ಸಮಯದಲ್ಲಿ ಅಪ್ಪಯ್ಯ ಅಂಗಳದಲ್ಲಿ ತರಕಾರಿಗಳನ್ನು ಬೆಳೆಸುವವರು.... ಜಗಲಿಯ ಹತ್ತಿರ ಮಳೆಯನ್ನು ತಡೆಯಲು  ತಟ್ಟಿ ಕಟ್ಟುವರು.....


ಅಪ್ಪಯ್ಯ, ಅಕ್ಕಂದಿರು... ಭಾಗೀರಥಿ, ವನಜಾಕ್ಷಿ, ನಾಗವೇಣಿ, ಕಾಶಿ 

ಹಲವಾರು ವರ್ಷಗಳಿಂದ ಸಾಲಿಕೇರಿ ಶ್ರೀ ದುರ್ಗಾಪರಮೇಶ್ವರಿ ವೀರಭದ್ರ ದೇವಸ್ಥಾನದಲ್ಲಿ ಅರ್ಚಕರು...  ಹಬ್ಬದ ಸಮಯದಲ್ಲಿ ಭಕ್ತಾದಿಗಳಿಂದ ನೈವೇದ್ಯಕ್ಕೆ ಬರುವ ತೆಂಗಿನ ಕಾಯಿ ಒಡೆಯುವಿಕೆ....ಕುಡಿ ಕಾಸು ದಕ್ಷಿಣೆ...

ಬೆಂಡೆ ಕಾಯಿ, ಅಲಸಂಡೆ ಚಪ್ಪರ ದಲ್ಲಿ, , ಹರಿವೆ ಸೊಪ್ಪು, 


ಮನೆಯ ಪರಿಸರ 

ಈಗಿನ ಮನೆಯಲ್ಲಿ ಅತ್ತಿಗೆ ಲೀಲಾ ಸೋಮಯಾಜಿ, ಮನೆಯ ಚಾವಡಿ....

Posted  25/5/2023



Wednesday, May 24, 2023

HOME VISIT - K S KARANTH

 Wednesday, 24th May 2023

KasturiNagara, Bengaluru.

We were just on a visit to Rajani (Ramachandra Udupa's wife) atte at Kasturinagara.



Ramachandra Udupa, Rajani and Raghavendra, who came to Anirudh's Upanayana, came to Birthimane here, and in the evening we went to drop them.


K Sadashiva Karanth is retired LIC employee, living with his wife,  son Suhas his wife Pratijna at Rakesh Fantasy Garden Apartment at Kasturinagara, Bengaluru.

We  spent some time talking, ooru, work places and in general.


Suhas and his wife are software engineers.

After an hour or so, having some fruits and drink, we returned home.

Posted 25/5/2023

ANIRUDH UPANAYANA

 Wednesday, 24/5/2023

Phalimaru Math, Sampige Road, Malleshwara,Bengaluru.






Anirudh is s/o Prashanth and Supriya, who lives and works in Sharjah.





DUBAI FRIENDS

Prashanth has been there some years, when we were there, and has good rapport with all family friends and actively participates in Dubai Brahmana Samaja programs and Sugama Bhajane Group Zoom session.

Anirudh sings Bhajans nicely.





Supriya is also distant relation, and we witnessed their wedding in Koteshwara, and son's NAMAKARANA in Saligrama some years ago.



The day was more of Get-together of Dubai friends, many relocated in Bengaluru and Ooru. (Udupi, Mangaluru)




As Upanayana Muhurtha was at 9am, we went by 8.30 and had breakfast and witnessed the procedure of Brahmopadesha.


There was nice Saxophone team music in the beginning, and later live singing of Bhajans and Bhakthi Geethe to entertain the guests.


There were large number of relatives, friends and well wishers.


Grand lunch followed as usual with chiroti, holige and burfi as sweets along with other usual items.

After lunch, all dispersed after thanking the host Prashanth & Supriya.

WISH THE NEW VATU (BRAHMACHARI) LONG LIFE, HAPPINESS AND GOD'S BLESSINGS.

Posted 25/5/2023

Tuesday, May 23, 2023

ನಮ್ಮೊಳಗೊಬ್ಬ ನಾಜೂಕಯ್ಯ - ಕನ್ನಡ ನಾಟಕ

 Wednesday, 23rd May 2023

RAVINDRA KALAKSHETRA, BENGALURU


"ನಟ  ರಂಗ"  50 ವರ್ಷದ ಸಂಭ್ರಮ, ಪ್ರಸ್ತುತ ಪಡಿಸಿದ, ಕನ್ನಡ ರಂಗಭೂಮಿಯ, ಸಿನಿಮಾದ, ಟೆಲಿವಿಶನ್ ಇಂಡಸ್ಟ್ರಿಯ ದಿಗ್ಗಜರಾದ ಟಿ.ಏನ್.ಸೀತಾರಾಮ್, ಶ್ರೀನಿವಾಸ್ ಕಪ್ಪಣ್ಣ  ಇನ್ನೂ ಅನೇಕರು ಅಭಿನಯಿಸಿದ ನಗೆ ನಾಟಕ,  135 ನೇ ಪ್ರದರ್ಶನ," ನಮ್ಮೊಳಗೊಬ್ಬ ನಾಜೂಕಯ್ಯ"




Take on modern times with comedy and drama in the mix. Legendary kannada play performed by stalwarts of kannada theatre, television and film industry. It uses humor as a tool to deal with the irony of life.



ಒಬ್ಬ ಬರಹಗಾರನ ಸ್ವಾಭಿಮಾನವನ್ನು ಕೆಣಕುವ, ಅವನ ತನ್ನತನವನ್ನು ಉಳಿಸಿಕೊಳ್ಳುವ ಪ್ರಯತ್ನ, ಅವನ ತುಮುಲ, ಮನೆಯಲ್ಲಿಯ ಸಮಸ್ಯೆಗಳು, ಅಧಿಕಾರಿ ಶಾಹಿಯ ದುರ್ವರ್ತನೆ, ಅವರ ಸಂಭ್ರಮಿಸುವ ಹುಟ್ಟು ಹಬ್ಬದ ಸಂಭ್ರಮ, ಇತ್ಯಾದಿ, ಇತ್ಯಾದಿ...





ಸುಮಾರು 2 ಗಂಟೆಗಳ ಕಾಲದ ನಾಟಕ, ಅಭಿನಯ, ರಂಗಸಜ್ಜಿಕೆ, ಸಂಗೀತ, ಬೆಳಕು ಎಲ್ಲವೂ ಚೆನ್ನಾಗಿತ್ತು.





ರಾತ್ರಿ 9 ಗಂಟೆಗೆ ನಾಟಕ ಮುಗಿದ ನಂತರ, ಮಳೆಯಿಂದಾಗಿ ಮನೆಗೆ ಬರಲು ಸುಮಾರು 2 ಗಂಟೆಗಳ ಬೇಕಾಯ್ತು.

ಬರೆದಿರುವುದು 24/5/2023 



Monday, May 22, 2023

ಯುಗಾಂತರ ಧಾರಾವಾಹಿ

 ಯುಗಾಂತರ ಧಾರಾವಾಹಿ.



---- ಶ್ರೀಮತಿ ಜಯಶ್ರೀ ಭಟ್,
ಸೇತುರಾಮ್ ರವರು ನನಗೆ ಮಂಥನ ಧಾರಾವಾಹಿ ಮೂಲಕ ಪರಿಚಯವಾದವರು. ಅವರ ಧಾರಾವಾಹಿಗಳೇ ಅವರ ವ್ಯಕ್ತಿತ್ವದ ಆಳ ಪರಿಚಯ ಮಾಡಿಕೊಡುತ್ತದೆ. ಮತ್ತು ಅದು ಜನ ಸಮುದಾಯಕ್ಕೆ ನಮ್ಮ ನಮ್ಮ ಅಂತರಾಳದ ಪರಿಚಯವನ್ನು ಮಾಡಿಕೊಡುತ್ತವೆ. ಇವರ ಧಾರಾವಾಹಿಗಳು ಬದುಕಿನ ಸಮನ್ವಯದ ಪ್ರತೀಕ. ಯಾರೂ ಕೆಟ್ಟವರಲ್ಲ.... ಯಾರೂ ಪೂರ್ತಿ ಒಳ್ಳೆಯವರಲ್ಲ. ಆದರೆ ಪರಿಸ್ಥಿಗಳಿಗೆ ತಕ್ಕ೦ತೆ, ಸ೦ಬ೦ಧಗಳಿಗೆ ಅನುಗುಣವಾಗಿ ವ್ಯಕ್ತಿತ್ವಗಳು ತಮ್ಮ ಪರಿಚಯವನ್ನು ಅನಾವರಣಗೊಳಿಸುತ್ತವೆ. ರ೦ಗಧಾಮ ಮೊದಲು ಕೆಟ್ಟವನ೦ತೆ ಕಂಡರೂ ಕೊನೆಯಲ್ಲಿ ಆತನಲ್ಲಿ ಸ್ವಲ್ಪ ಮಟ್ಟಿನ ಪರಿವರ್ತನೆ ಖುಷಿ ಕೊಟ್ಟಿತು. ಇಲ್ಲಿ ಪ್ರತಿಯೊ೦ದೂ ಪಾತ್ರವೂ ಭಿನ್ನ ಮತ್ತು ಅದು ಬದುಕಿನ ವಿವಿಧ ಆಯಾಮ ಮತ್ತು ಮಜಲುಗಳನ್ನು ತಿಳಿಸುತ್ತವೆ. ತಾಯಿ ಮಗಲೇ ಆದರೂ ಸ್ವ೦ತ ವ್ಯಕ್ತಿತ್ವ ಮತ್ತು ಸ್ವಾತ೦ತ್ರ್ರ್ಯ ವಿಷಯಕ್ಕೆ ಬ೦ದಾಗ ಬೇರೆಯಾಗಿ ನಿಲ್ಲುತ್ತವೆ. ಮತ್ತು ಅದೇ ಅ೦ತರಾಳ ಮನುಷ್ಯನದ್ದು. ಮನುಷ್ಯನ ಒಳಗಣ ಮನಸಿನ ಭಾವವನ್ನೇ ಹೊರ ತೋರಿಸುವ ಪಾತ್ರ ಮತ್ತು ಮಾತು ಅದ್ಧುತ, ಅದು ಬಹುಶಃ ಸೇರುತಾಮ್ ರವರಿಗೆ ಮಾತ್ರ ಸಾಧ್ಯ. ಅವರ ಮಾಗಿ ದ ಮನಸು, ಅನುಭವ ಇದರಲ್ಲಿ ಎದ್ದು ಕಾಣುತ್ತದೆ. ಇಡೀ ಜಗತ್ತಿನ ಮೂಲ ಮತ್ತು ಅದು ನಡೆದು ಬ೦ದ ಆಯಾಮವನ್ನು ಈ ಧಾರಾವಾಹಿಯಲ್ಲಿ ಕ೦ಡೆ. ನಮ್ಮ ಮನಸುಗಳು ಪರಿಚಯವನ್ನು ನಮಗೇ ಮಾಡಿಕೊಡುವ ಧಾರಾವಾಹಿ ಇದು. ಇದು ಮಾತ್ರ ಅ೦ತಲ್ಲ. ಅವರ ಎಲ್ಲಾ ಧಾರಾವಾಹಿ ನಾಟಕಗಳು ವಾಸ್ತವ ಬದುಕಿಗೆ ಹತ್ತಿರ ಮತ್ತು ನಮ್ಮನ್ನು ನಾವು ಅರಿಯುವಲ್ಲಿ ನೆರವು ಮಾಡುತ್ತವೆ. ರಮಾನ೦ದ ಆಶೆ ಬುರುಕನಾದರೂ ಕ್ರೂರಿ ಅನಿಸುವುದಿಲ್ಲ. ಮಾನಸ ಮತ್ತು ಅವರ ತ೦ದೆ ನಡುವಿನ ಸ೦ಭ೦ದ. ಮಾನಸ ಮತ್ತು ಸಚಿನ ನಡುವಿನ ಸ೦ಬ೦ಧ ಬದುಕಿನ ಅಗತ್ಯಗಳ ಪೂರೈಕೆಯಾಗಿ ಕಾಣುವ ನ೦ತರ ಅವರು ತಮ್ಮದನ್ನೇ ಅನುಸರಿಸುವ ವಿಚಿತ್ರ ಪಾತ್ರಗಳು.
ಎಲ್ಲಾ ಪಾತ್ರಗಳೂ ಅಭಿನಯಕ್ಕೆ ನ್ಯಾಯ ನೀಡಿವೆ ಅಲ್ಲದೇ ಅವರಿ೦ದ ಆ ನಟನೆ ತರಿಸುವಲ್ಲಿ ಸೇತುರಾ೦ ರವರ ನಿರ್ದೇಶನ ಚೆನ್ನಾಗಿತ್ತು ಅ೦ತ ಹೇಳಬಹುದು. ಸರಕಾರೀ ವ್ಯವಸ್ಥೆಗಳ ಅನಾವರಣ ಮತ್ತು ರಾಜಕೀಯದ ವಿವಿಧ ಆಯಾಮಗಳನ್ನು ತೆರೆದಿಟ್ಟು ಹೊಸ ಲೋಕ ಒ೦ದನ್ನು ತೋರಿಸಿಕೊಟ್ಟಿದ್ದೀರಿ. ಓ ಇದು ಹೀಗೆ ಅಲ್ವಾ ಅ೦ತಾನೂ ಅನಿಸಿತ್ತು.

ಇನ್ನೊ೦ದು ಟಿವಿ ಜಗತ್ತಿನ ಪರದೆ ಹಿ೦ದಿನ ಬದುಕನ್ನು ತೆರೆದಿಟ್ಟ ರೀತಿ ತು೦ಬಾ ಚೆನ್ನಾಗಿತ್ತು. ಅದರ ಹಿ೦ದೆ ಓಡುವವರಿಗೆ ಒ೦ದು ಕ್ಷಣ ಆಲೋಚಿಸಿ ಮು೦ದೆ ಹೆಜ್ಜೆ ಇಡಬೇಕು ಅನ್ನುವ ಅಲೋಚನೆ ಮು೦ದಿನ ಪೀಳಿಗೆಗೆ ಕೊಟ್ಟಿದೆ ಅನ್ನಬಹುದು. ಸು೦ದರ ಜಗತ್ತಿನ ಹಿ೦ದಿನ ಕರಾಳ ಸತ್ಯ ತೆರೆದಿಟ್ಟ ರೀತಿ ಅದ್ಧುತ.

ಒಟ್ಟಿನಲ್ಲಿ ನನ್ನನ್ನೇ ನಾನು ತೊಡಗಿಸಿಕೊ೦ಡು ನೋಡಿದ ಧಾರಾವಾಹಿ ಇದು. ನನ್ನನ್ನೇ ನಾನು ಪ್ರಶ್ನಿಸಿಕೊ೦ಡ ಧಾರಾವಾಹಿ ಇದು. ಧಾರಾವಾಹಿ ನೋಡುವುದೇ ಒ೦ದು ಸತ್ಸ೦ಗದ೦ತೆ ಅನಿಸಿತ್ತು ಅಲ್ಲದೇ ಹಬ್ಬವಾಗಿ ಪರಿಣಮಿಸಿತ್ತು ನನಗೆ. ನನ್ನ ಮನೆಯಲ್ಲಿ ಟಿವಿ ಇಲ್ಲ ನಾನು ಯುಟ್ಯೂಬ್ ನಲ್ಲೇ ನೋಡಬೇಕು. ಇಲ್ಲಿ ಇನ್ನೂ ಕೆಲವು ಕ೦ತು ಬಾಕಿ ಇದೆ.

ಒಟ್ಟಿನಲ್ಲಿ ಈ ಧಾರಾವಾಹಿ ಸಮಾಜ ಸುಧಾರಣೆ ಯಾಗುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಸೇತುರಾ೦ ರವರ ಸಾಮಾಜಿಕ ಸವಾಬ್ದಾರಿ ಇದರಲ್ಲಿ ಎದ್ದು ಕಾಣುತ್ತಿದೆ. ಸೇತುರಾ೦ ರವರೇ ನಿಮಗೆ ನೀವೇ ಸಾಟಿ. ಮೆಚ್ಚಿದ್ದೇನೆ. ನಿಮ್ಮನ್ನು ಜೀವಿಸಿದ್ದೇನೆ. ತಿದ್ದಿಕೊ೦ಡಿದ್ದೇನೆ. ಬೆಳೆದಿದ್ದೇನೆ. ನಿಮ್ಮ ಶ್ರಮ ಸಾರ್ಥಕವಾಗಿದೆ ಸರ್. ನಿಮಗಿದೋ ಹೃದಯಾಳದ ತಲೆಬಾಗಿ ನಮನ. ಎಲ್ಲಾ ಪಾತ್ರಧಾರಿಗಳಿಗೂ ನಮನ.

ಮತ್ತೇ ನೋಡುವ ಸದವಕಾಶ. ಪ್ರತಿ ಸೋಮವಾರದಿoದ ಶುಕ್ರವಾರವಾರದವರೆಗೆ ಮತ್ತೇ ಯುಗಾoತರದ ಘಟನೆಗಳು ಪುನರಾವರ್ತನೆ.
ಗೋಪಾಲ ಕ್ರಷ್ಣ 
ಮೊದಲನೇ ಸಂಚಿಕೆಯಿಂದ ನೋಡಿದವನು ನಾನು. ಎಷ್ಟೋ ಸಲ ಸಂಭಾಷಣೆ ಕೃತಕ, ಪಾತ್ರಗಳ ನಡಾವಳಿ ವಿಭಿನ್ನ ವಿಚಿತ್ರ, ಸಾಮಾನ್ಯ ಪ್ರಸಂಗಗಳಲ್ಲಿ ಹೀಗೆ ಯಾರು ವರ್ತಿಸುತ್ತಾರೆ.... ಮೊದಲಾದ ಅನಿಸಿಕೆಗಳು ಮನದಲ್ಲಿ ಹಾದು ಹೋಗುತ್ತಿತ್ತು. ತಮಾಷೆ ಅಂದರೆ ಸುಮಾರು ಎಪಿಸೋಡು ಗಳಲ್ಲಿ ಮೊದಲನೇ ಬಾರಿಗೆ ಸಂಭಾಷಣೆ ಅರ್ಥ ಆಗದೇ ಮರು ಪ್ರಸಾರ ನೋಡಿದ್ದೂ ಇದೆ. ಒಂದು ರೀತಿ ನವ್ಯಕಾವ್ಯದ ಅನುಭವ ಕೊಟ್ಟಿತು....
ಆದರೂ ಕೊನೇ ಸಂಚಿಕೆ ವರೆಗೆ ಹಿಡಿದು ಇಟ್ಟುಕೊಂಡಿತು ಮತ್ತು ಇಷ್ಟು ಬೇಗ ಮುಗಿಯಬಾರದಿತ್ತು ಅನಿಸಿತು.
ಎಲ್ಲಾ ಪಾತ್ರಗಳಿಗೂ ನೈಜತೆಯ ಲೇಪನ ಇದ್ದು ಇನ್ನೂ ಹಲವು ತಿಂಗಳುಗಳ ಕಾಲ ಮೇಷ್ಟ್ರು ತಲೇಲಿ ಇರ್ತಾರೆ, ಅರುಂಧತಿ ಕಾಡುತ್ತಾಳೆ, ಅದೇ ರೀತಿ ರಂಗಧಾಮ ಸಹ. ಮಿಕ್ಕ ಪಾತ್ರಗಳೂ ಸಹ ಮನಸಿನಲ್ಲಿ ಹುದುಗಿ ವೆ.
ಒಳ್ಳೆಯ ಧಾರಾವಾಹಿ ನೀಡಿದ ಇಡೀ ತಂಡಕ್ಕೆ ಅಭಿನಂದನೆಗಳು.

23/5/2023

TRAIN JOURNEY - YESVANTHPUR TO MANGALURU

 Monday 15th May 2023

CANNANORE EXPRESS TRAIN NO. 16511

The train ticket for the journey to Mangaluru was booked a month ago.

The express train leaving from Yesvanthapur at 9.47 pm to rach Mangaluru Central 7.14 am next day.



I got the booking for Lower berth in the sleeper coach.

The train came on time and also left after 3 minutes.



Many people occupied the seats and berths, as they didn't have confirmed booking.

I went to sleep soon and mom was reading 'VAIJAANTHIPURA" Kannada novel for some time and then she also gone to sleep.



The journey was comfortable and as usual got up early, and did some SHAVAASANA, 

Watching  the scenearies running behind and landed at 7.14 am, got out from the train.


Udupi express bus waiting, got into and reached Udayavara at 9 am.


Posted 22/5/2023