ಶನಿವಾರ, ಜೂನ್ 14, 2025
ಬಿ. ಎಂ. ಎಸ್. ಇಂಜಿನಿಯರಿಂಗ್ ಕಾಲೇಜ್ ಸಭಾಂಗಣ, ಬೆಂಗಳೂರು.
ಲಲಿತ ಕಲ್ಯಾಣಪುರ .....
MEMORIES OF BIRTHIMANE,BIRTHDAYS, POOJA, CELEBRATIONS, FESTIVALS, VISITS, DRAMA, MUSIC, YAKSHAGANA, GET-TOGETHERS, WEDDING ENGAGEMENTS, WEDDINGS, WEDDING ANNIVERSARY, BRAHMOPADESHA, NAMAKARANA, SEEMANTHA, BOOK RELEASE, BOOK REVIEW, AND SHRADDHANJALI....
ಶನಿವಾರ, ಜೂನ್ 14, 2025
ಬಿ. ಎಂ. ಎಸ್. ಇಂಜಿನಿಯರಿಂಗ್ ಕಾಲೇಜ್ ಸಭಾಂಗಣ, ಬೆಂಗಳೂರು.
Sunday, June 15, 2025
WhatsApp Forwarded.
A nice story about Guru Vashista coming to Ram's Durbar and Hanuman didn't recognoze and honour him.
Moral of the story- "RAAM NAAM IS MORE PRECIOUS THAN RAAM"
ರಾಮ ಮಂತ್ರವ ಜಾಪಿಸೋ ಹೇ ಮನುಜಾ...... ಪುರಂದರದಾಸರ ಹಾಡು....
Posted 15/6/2025
Thursday, 12th June 2025
Sunandi Oldage Home (Vraddhashrama), KodigeHalli, Bengaluru.
Yet another session of Bhajane / Satsang completed at Sunandi Vraddhashrama.
9 June 2025
Shobha Article:
ನಮ್ಮ ಮನೆಯಲ್ಲಿರುವ ಎರಡು ಬೆಕ್ಕುಗಳು - ಬೆಳ್ಳಿ & ಚುಕ್ಕಿ. ಬೆಂಗಳೂರಿನ ಐ ಐ ಎಸ್ ಈ ಕ್ಯಾಂಪಸ್ ನಲ್ಲಿರುವ ನನ್ನ ತಂಗಿಯ ಮನೆಯಿಂದ ತಂದ ಬೆಕ್ಕುಗಳವು. ಅವಳ ಚಿಕ್ಕ ಮಗಳು ಅದಿತಿ ಎರಡು ತಿಂಗಳು ಅವುಗಳನ್ನು ಸಾಕಿ ‘ಉತ್ತಮ’ವಾಗಿ ಟ್ರೇನ್ ಮಾಡಿ ನಾಮಕರಣ ಕೂಡಾ ಮಾಡಿ ನಮ್ಮ ಮಡಿಲಿಗೆ ಹಾಕಿದ ಬೆಕ್ಕುಗಳವು. ಕ್ಯಾಟ್ ಫುಡ್ ಹಾಕಿ ಬೆಳೆಸಿದ ಬೆಕ್ಕುಗಳಾದ ಕಾರಣ ನಾವೂ ಅನಿವಾರ್ಯವಾಗಿ ಅದನ್ನೇ ಹಾಕಿ ಸಾಕಬೇಕಾಗಿದೆ. ಸ್ವಲ್ಪ ಪರ್ಷಿಯನ್ ಕ್ಯಾಟ್ ನ ಅಂಶಗಳು ಬೆರೆತಿರುವ ಕಾರಣ ಆಕಾರದಲ್ಲಿ ಊರ ಬೆಕ್ಕುಗಳಿಗಿಂತ ಸ್ವಲ್ಪ ದೊಡ್ಡದಾಗಿರುವ ಬೆಕ್ಕುಗಳವು.
ಬೆಳ್ಳಿ ಗಂಡು ಬೆಕ್ಕು. ಬೆಳ್ಳಗಿನ ಮೈಮೆಲೆ ಬೂದು ಬಣ್ಣದ ಪ್ಯಾಚ್ ಗಳಿರುವ ಬೆಕ್ಕದು. ಚುಕ್ಕಿ ಮೈ ತುಂಬಾ ರೋಮವಿರುವ ಹೆಣ್ಣು ಬೆಕ್ಕು. ಚುಕ್ಕಿಗೆ ಒಮ್ಮೆ ಹೊಟ್ಟೆಗೆ ಹಾಕಿದರೆ ಹೊಟ್ಟೆ ತುಂಬಿಸಿಕೊಂಡು ಶಿಸ್ತಿನಲ್ಲಿ ಒಂದು ಕಡೆ ಮಲಗುತ್ತಾಳೆ; ಇಲ್ಲವೇ ಹೊರಗೆ ಬೇಟೆಯಾಡಲು ಹೋಗುತ್ತಾಳೆ. ಬಹಳ ಸ್ವಾಭಿಮಾನಿ ಹಾಗೂ ಮರ್ಯಾದಾ ಪುರುಷೋತ್ತಮೆ! ಆದರೆ ಬೆಳ್ಳಿ ಹಾಗಲ್ಲ. ಮರ್ಯಾದೆಯ ಗಂಧಗಾಳಿಯೂ ಇಲ್ಲದವನು! ಅವನು ಬಕಾಸುರನ ವಂಶಸ್ಥ. ಅವನಿಗೆ ಎಷ್ಟು ಹೊಟ್ಟೆಗೆ ಹಾಕಿದರೂ ಹೊಟ್ಟೆ ತುಂಬುವುದೇ ಇಲ್ಲ. ಒಂದು ರೀತಿಯ ದುರಾಸೆಯವನು! ತಿನ್ನಲು ಹಾಕಿದಷ್ಟೂ ಇನ್ನೂ ಮತ್ತಷ್ಟೂ ಬೇಕೆಂಬ ಹಂಬಲ ಅವನಿಗೆ. ತಣಿಯದ ತಿನ್ನುವಾಸೆ ಅವನಿಗೆ. ಮುಚ್ಚಿದ ಹಾಲಿನ ಪಾತ್ರೆಯನ್ನು ತೆಗೆದು ಲೀಟರ್ ಗಟ್ಟಲೆ ಹಾಲನ್ನು ಕುಡಿಯುವ ಬೆಳ್ಳಿಯ ತಾಕತ್ತನ್ನು ಮೆಚ್ಚಲೇ ಬೇಕು. ಅದಷ್ಟೇ ಆಗಿದ್ದರೆ ಪರವಾಗಿಲ್ಲ. ತಿಂದದ್ದು ಹೊರಹಾಕಲು ಅವನಿಗೆ ಮನೆಯಲ್ಲಿ ಇರುವ ಹಾಸಿಗೆ, ದಿಂಬುಗಳು ಬಲು ಪ್ರಶಸ್ತವೆನಿಸುವ ವಸ್ತುಗಳು! ಉಚ್ಚೆ ಹಾರಿಸಲು ಮನೆಯ ಬಾಗಿಲುಗಳು, ಫ್ರಿಜ್ಜಿನ ಬಾಗಿಲು…ಎಲ್ಲವೂ ಅವನಿಗೆ ಆಕರ್ಷಣೀಯವಾಗಿ ತೋರುತ್ತವೆ. ಅವನ ಪ್ರಸಾದ ಸಿಂಚಿತವಾದ ನಮ್ಮ ಮನೆ ಆಗಾಗ ಘಮಗುಡುತ್ತಿರುತ್ತದೆ ಹೀಗಾಗಿ ನಮ್ಮ ಮನೆಯ ಕೋಣೆಗಳ ಬಾಗಿಲುಗಳನ್ನು ನಾವು ಚಿಲಕ ಹಾಕಿಯೇ ಇಟ್ಟಿರುತ್ತೇವೆ. ಮನೆಗೆ ಬಂದ ನೆಂಟರಿಗೂ ಯಾವ ಕಾರಣಕ್ಕೂ ಬಾಗಿಲು ತೆಗೆದಿಡಬೇಡಿ ಎಂದು ಹೇಳುತ್ತೇವೆ. ಬೆಳ್ಳಿಯಂತಹ ಕೊಳಕು ಬೆಕ್ಕನ್ನು ನಾನು ಈವರೆಗೆ ನೋಡಿಲ್ಲ ಎಂದರೆ ತಪ್ಪಾಗಲಾರದು.
ನಾನೊಮ್ಮೆ ಅವನ ಇಂತಹ ಘನಂದಾರಿ ಕೆಲಸಕ್ಕೆ ಸಿಟ್ಟು ಮಾಡಿಕೊಂಡು ಅವನಿಗೆ ಒದ್ದಿದ್ದೆ. ಅವನು ಪ್ರತಿಕಾರವಾಗಿ ನನ್ನ ಒಗೆದು ಒಣಗಿಸಿದ ಸೀರೆಯನ್ನು ಕೆಳಗೆಳೆದು ಅದರ ಮೇಲೆ ಉಚ್ಚೆ ಹೊಯ್ದಿದ್ದ. ಅಂತಹ ಬೆಳ್ಳಿಗೆ ನಾನೇನು ಮಾಡಬೇಕು ಅಂತ ನೀವೇ ಹೇಳಿ. ಹೇಳುತ್ತಾ ಹೋದರೆ ಅವನ ಪ್ರವರಗಳು ಬಹಳಷ್ಟಿವೆ. ಅವನೊಬ್ಬ ಯಾವುದೇ ರೀತಿಯಲ್ಲಿ ತಿದ್ದಲ್ಪಡದ ಪ್ರಾಣಿ! ಆದರೂ ಅವನ ಮೇಲೆ ಎಷ್ಟೇ ಸಿಟ್ಟು ಬಂದರೂ ಅವನು ಹಸಿದು ಆಹಾರ ಕೇಳುವಾಗ ಕೊಡದೇ ಇರಲು ಮನಸ್ಸು ಬರುವುದೇ ಇಲ್ಲ! ಇದು ನಮ್ಮೊಡನಿರುವ ಜೀವದೊಂದಿಗೆ ಪ್ರತಿಯೊಬ್ಬರೂ ಪ್ರತಿಕ್ರಿಯಿಸುವ ರೀತಿ ತಾನೆ?
Posted 10/6/2025
ಭಾನುವಾರ, ಜೂನ್ 8, 2025
ಪಾಂಚಜನ್ಯ ಸಭಾಂಗಣ, ವಿನಾಯಕ ದೇವಸ್ಥಾನ, ಅರ್. ಟಿ. ನಗರ, ಬೆಂಗಳೂರು.
ಶಿವರಾಮ ಕಾರಂತ ವೇದಿಕೆ, ಅರ್.ಟಿ.ನಗರ, ಬೆಂಗಳೂರು ಇವರು ಹಮ್ಮಿಕೊಂಡ, ಇತ್ತೀಚಿಗೆ ನಿಧನರಾದ ಪ್ರಸಿದ್ಧ ಕವಿ ಶ್ರೀ ಎಚ್.ಎಸ್. ವೆಂಕಟೇಶ ಮೂರ್ತಿ ಅವರ ನುಡಿ ನಮನ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.
Sunday, June 8, 2025
Parampara Auditprium, Bengaluru.
Wednesday, 4th June 2025
Chinnaswamy Cricket Stadium, Bengaluru
It's very very sad that eleven yougsters lost theri lives at stampede occured at the stadium entrace for the Cricket Fans to see the IPL- RCB heroes, who were the Champions on the Final Match on the previous day.
Police could not manage huge crowd surged, and open invitation by the CM.
The result was stampede happened at the entrance, 11 yougsters lost their lives.
May God Rest the young souls in perfect peace.
Posted 7/6/2025
Thursday, 5th June 2025
Sunandi Oldage Home, Bengaluru.
God Bless All.
Posted 6/6/2025
Thursday, 5th June 2025
Aditya Kalyana Mantapa, Ittumadu, Bengaluru.
That was garnad celebration of Wedding of Samarth with Apoorva.
![]() |
with Dr Srinivas, Jyothi and Srinivas Joisa |