Wednesday, May 8, 2024

1008 ಕಾಯಿ ಗಣ ಹೋಮ - ಅನೆಗುಡ್ಡೆ ವಿನಾಯಕ

 ಗುರುವಾರ, 2 ಮೇ 2024 

ಅನೆಗುಡ್ಡೆ  ವಿನಾಯಕ ದೇವಸ್ತಾನ, ಕುಂಭಾಷಿ , ಉಡುಪಿ ಜಿಲ್ಲೆ.

1008 ಕಾಯಿ ಗಣ ಹೋಮ - ಅನೆಗುಡ್ಡೆ  ವಿನಾಯಕ 

ಶ್ರೀ ಪ್ರಕಾಶ್ ವೈಲಾಯ ಮತ್ತು ಮಡದಿ ವಿದ್ಯಾ ಅವರಿಂದ ವಿಶೇಷ ಸೇವೆ 1008 ಕಾಯಿ ಗಣಹೋಮ ಗುರುವಾರ ಮೇ 2 ರಂದು ಸಂಪನ್ನಗೊಂಡಿತು.



ಗದಗ್ ದಲ್ಲಿ ನೆಲೆಸಿರುವ ಪ್ರಕಾಶ್ ವೈಲಾಯರು , ಲೀಲಾ ಅತ್ತಿಗೆಯ ತಂಗಿ ಸರೋಜಿನಿ ಯವರ ಅಳಿಯ.


ಅನೆ ಗುಡ್ಡೆ ವಿನಾಯಕನಿಗೆ ಗಣಹೊಮವು ವಿಶಿಷ್ಟವಾದ ಸೇವೆ. ಅದರಲ್ಲೂ 1008 ಕಾಯಿಯ ಗಣಹೋಮಾ ಬಹಳ ವಿಶೇಷ. 


 ಈ ಸಮಾರಂಭಕ್ಕೆ ನಮ್ಮನ್ನೂ ಆಹ್ವಾನಿಸಿ ಊಟ ಉಪಚಾರಗಳಿಂದ ಗೌರವಿಸಿರುವುದು ನಮ್ಮ ಸೌಭಾಗ್ಯ.


ವಿನಾಯಕ (ಗಣಪತಿ) ದೇವರು ವೈಲಾಯ ದಂಪತಿಗಳ ಸಕಲ ಅಭೀಸ್ಥವನ್ನು ನೆರವೇರಿಸಲಿ, ಅವರಿಗೆ  ಆಯುರಾರೋಗ್ಯ, ನೆಮ್ಮದಿಯನ್ನು ಕರುಣಿಸಲಿ ಎಂದು ನಮ್ಮೆಲ್ಲರ ಶುಭ ಹಾರೈಕೆಗಳು.


ಸರ್ವೇ ಜನಾಃ ಸುಖಿನೋ ಭವಂತು.....

Posted 9/5/2024 


No comments:

Post a Comment