ಭಾನುವಾರ, 13 ಏಪ್ರಿಲ್, 2025
ತರಳಬಾಳು ಕೇಂದ್ರ, ಮಿನಿ ಹಾಲ್ , ಆರ್.ಟಿ. ನಗರ, ಬೆಂಗಳೂರು.
ಶಿವರಾಮ ಕಾರಂತ ವೇದಿಕೆಯ ಏಪ್ರಿಲ್ ತಿಂಗಳ ಕಾರ್ಯಕ್ರಮದಲ್ಲಿ ಶ್ರೀ ರಾಧಾಕೃಷ್ಣ ರಾವ್ ಪಾಂಗಳ್ ಅವರ ಕೃತಿ "ಪಾಂಗಳ್ ಡಾಕ್ಟ್ರು" ಲೋಕಾರ್ಪಣೆ ಗೊಂಡಿತು.
ಕನ್ನಡ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಶೋತ್ತಮ ಬಿಳಿಮಲೆ ಮುಖ್ಯ ಅತಿಥಿಗಳಾಗಿದ್ದು , ವೇದಿಕೆಯ ಗೌರವ ಅಧ್ಯಕ್ಷ ಎಸ.ಆರ್. ವಿಜಯಶಂಕರ್, ಪಾಂಗಾಳ್ ಅವರ ಕೃತಿಯ ಬಗ್ಗೆ ಭಾಷಣ ಮಾಡಿದರು.
ಡಾ. ಪುರುಷೋತ್ತಮ ಬಿಳಿಮಲೆ
ಎಸ್. ಆರ್. ವಿಜಯಶಂಕರ್
ಮೊದಲಿಗೆ ಪ್ರಾರ್ಥನೆಯಾದ ನಂತರ ವೇದಿಕೆಯ ಅಧ್ಯಕ್ಷೆ ಡಾ ದೀಪಾ ಫಡ್ಕೆ ಪ್ರಾಸ್ತಾವಿಕ ನುಡಿಯೊಂದಿಗೆ ಅತಿಥಿಗಳನ್ನು, ಸಭಿಕರನ್ನು ಸ್ವಾಗತಿಸಿದರು.
ಕೃತಿಯ ಸಂಪಾದಕರೂ, ವೇದಿಕೆಯ ಸಂಸ್ಥಾಪಕರೂ ಆದ ಪಾ. ಚಂದ್ರಶೇಖರ ಚಡಗ ಕೃತಿಯ ಬಗ್ಗೆ ಮಾತನಾಡಿ , ಅವರನ್ನು ಗೌರವಿಸಲಾಯಿತು.
ವಿಶ್ವವಾಣಿ
ಕನ್ನಡ ಪ್ರಭ
ಶ್ರೀಮತಿ ಛಾಯ ಉಪಾದ್ಯ ಅವರ ಧನ್ಯವಾದ ಸಮರ್ಪಣೆಯೊಂದಿಗೆ ಅಂದಿನ ಕಾರ್ಯಕ್ರಮ ಮುಕ್ತಾಯ ಗೊಂಡಿತು.
Posted 14/4/2025
No comments:
Post a Comment