ಭಾನುವಾರ, ಮೇ 4, 2025
ಜಾಹಿಯ ಬಿಲ್ಡಿಂಗ್, ಅಲ್ ಮಂಕ್ಹೂಲ್, ಬರ್ ದುಬೈ.
ದುಬೈ ಬ್ರಾಹ್ಮಣ ಸಮಾಜದ, ವಿಶ್ವಾವಸು ನಾಮ ಸಂವತ್ಸರದ ಶ್ರೀ ಸತ್ಯನಾರಾಯಣ ಪೂಜೆಯು ಸಂಭ್ರಮದಿಂದ ಸಂಪನ್ನ ಗೊಂಡಿತು.
ಬೆಳಿಗ್ಗೆಯಿಂದ ಪ್ರಾರಂಭವಾದ ಪೂಜಾ ಕೈಂಕರ್ಯ, ವಿಷ್ಣು ಸಹಸ್ರನಾಮ, ಭಜನೆ, ಮಹಾ ಮಂಗಳಾರತಿ, ಇತ್ಯಾದಿ ಬಹು ಜನ ಬ್ರಾಹ್ಮಣ ಬಂಧುಗಳ ಸಂಮುಖದಲ್ಲಿ ನೆರವೇರಿತು.ಪೂಜೆಯ ನಂತರ ಶ್ರೀ ವೆಂಕಟೇಶ ಶಾಸ್ತ್ರಿಯವರು ವಿಶ್ವಾವಸು ಸಂವತ್ಸರದ ಪಂಚಾಂಗ ಶ್ರವಣ ಮಾಡಿದರು.
No comments:
Post a Comment