Tuesday, May 21, 2024

ಶ್ರೀ ಗುರು ನರಸಿಂಹ ಜಯಂತೋತ್ಸವ 2024

 ಮಂಗಳವಾರ, ಮೇ 21, 2024 

ಗುರು ನರಸಿಂಹ ಕಲ್ಯಾಣ ಮಂಟಪ, ಬಸವನ ಗುಡಿ , ಬೆಂಗಳೂರು.

ಪ್ರತಿ ವರ್ಷದಂತೆ ನಡೆಯುವ ಶ್ರೀ ಗುರು ನರಸಿಂಹ ಜಯಂತೋತ್ಸವವು ವಿಜೃಂಭಣೆ ಯಿಂದ ಸಂಪನ್ನಗೊಂಡಿತು.


ನೂರಾರು ಮಂದಿ ಭಕ್ತಾದಿಗಳು ಪೂಜೆ, ಮಂಗಳಾರತಿ, ತೀರ್ಥ ಪ್ರಸಾದ, ಸ್ವೀಕರಿಸಿ ಭಗವಂತನ ಕೃಪೆಗೆ ಕಟಾಕ್ಷರಾದರು.


ದಿನವಿಡೀ ಉತ್ಸವದ ಕಾರ್ಯಕ್ರಮವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಮಧ್ಯಾಹ್ನದ ಮತ್ತು ಸಂಜೆಯ ಸಮಯದಲ್ಲಿ ಆಗಮಿಸುವರು.




ಉತ್ಸವದ ಭಾಗವಾಗಿ ಬಾಳೆ ಎಲೆ ಊಟ ಹಾಗೂ ಬಫೆ ಊಟವನ್ನೂ ಆಯೋಜಿಸಲಾಗಿತ್ತು.


ಬಂಧುಗಳು, ಹಿತೈಷಿಗಳು, ಆತ್ಮೀಯರು ಸೇರಿ ಉಭಯಕುಶಲೋಪರಿ ಸಾಮಾನ್ಯವಾಗಿತ್ತು.



ಜನರು ಜಾಸ್ತಿ ಯಾಗಿದ್ದರಿಂದ, ನಾವು ಬಫೆ ಊಟವನ್ನು ಮಾಡಿ ಮನೆಗೆ ಹಿಂತಿರುಗಿದೆವು.

Posted 21/5/2024



Monday, May 20, 2024

SUGAMA BHAJANE 32

 Sunday, 19th May 2024

ZOOM ONLINE

HOST: LATHA SUDHAKER RAO PEJAVAR, @ DUBAI

Sugana Bhajane for the month of May 2024 was happily congregated by the members in their homes with Sudhaker Rao Pejavar hosting the event.

ಓಂಕಾರ, ಗಜವದನೆ ಬೇಡುವೆ, ಗೌರಿ ತನಯ ... ಪ್ರತಿಮಾ, ಲತಾ ಸುಧಾಕರ್ 
ಭಾಗವಹಿಸಿದವರು:: ಅನಿರುದ್ಹ್, ಅಕ್ಷತಾ, ಅನನ್ಯ, ಮಧು, ಪುಷ್ಪ, ಸುಪ್ರಿಯ, ಜಯರಾಮ ಸೋಮಯಾಜಿ, ನಳಿನಿ ಸೋಮಯಾಜಿ, ಅಶೋಕ್, ಪ್ರತಿಮಾ ರವಿರಾಜ್,  ಸುಧಾಕರ್ ಕಂಡಿಗ, ಸುಧಾಕರ್ ಪೇಜಾವರ್, ಸುಮಂಗಲಿ,  ಪ್ರಶಾಂತ್, ಲತಾ ಸುಧಾಕರ್, ರಾಮಚಂದ್ರ ಉಡುಪ.



ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ... ಜಯರಾಮ ಸೋಮಯಾಜಿ 
 ಭಜನೆಯ ಕಾರ್ಯಕ್ರಮ ಸಂಜೆ 6.30  ಗಂಟೆಗೆ ಲಲಿತಾ ಸಹಸ್ರನಾಮ ಓದುವದೊಂದಿಗೆ ಪ್ರಾರಂಭವಾಗಿ , ಗಣೇಶ ಸ್ತುತಿ, ಯೊಂದಿಗೆ ಮುಂದುವರಿಯಿತು.

ದುಗ್ಗಾಣಿ ಎಂಬೋದು ಬಲು ಕೆಟ್ಟದನ್ನ..... ನಳಿನಿ ಸೋಮಯಾಜಿ 


ನೀ ಮಾಯೆಯೊಳಗೋ ನಿನ್ನೋಳೊಗು ಮಾಯೆಯೋ ... ಜಯರಾಮ ಸೋಮಯಾಜಿ 
ಭಜನೆಯ ಕಾರ್ಯಕ್ರಮ ಮುಂದುವರಿದಿದ್ದು ಭಾಗವಹಿಸಿದ ಎಲ್ಲರೂ ಸಂತಸ ಪಟ್ಟರು.

ಇವ ನಮ್ಮ ಮಾತ ಕೇಳದೇ ಪುಂಡನಾದ ..... ಸುಮಂಗಲಿ ಸುಧಾಕರ್ 
ಕೂಸಿನ ಕಂಡೀರ್ಯ, ಮುಖ್ಯ ಪ್ರಾಣನ ಕಂಡೀರ್ಯ .. ರಾಮಚಂದ್ರ ಉಡುಪ 
ಶಂಕರಾಯ, ಶಂಕರಾಯ..... ನಳಿನಿ, ಜಯರಾಮ ಸೋಮಯಾಜಿ 

ಮಂಗಳಾರತಿ, (ಸುಧಾಕರ್ ಪೇಜಾವರ್) , ಜೈ ಜಗದೀಶ ಹರೇ, (ಅಶೋಕ್ ), ಮಂಗಳ ಹಾಡು, (ರಾಮಚಂದ್ರ ಉಡುಪ)
ಅಭಿನಂದನೆ .... ಹುಟ್ಟು ಹಬ್ಬ ಮತ್ತು ವೈವಾಹಿಕ ವಾರ್ಷಿಕೋತ್ಸವ .... ಅಶೋಕ್ 

ಸುಧಾಕರ್ ಪೇಜಾವರ್ ಅವರಿಂದ ಇಂದಿನ "ಚಿಂತನೆ" - ಮೋಹಿನಿ ಏಕಾದಶಿ ವಿವರಣೆ 
ಉತ್ತಮ ಸಂಭಾಷಣೆ ಯೊಂದಿಗೆ ಅಂದಿನ ಭಜನಾ ಅಧಿವೇಶನ ಮುಕ್ತಾಯ ಗೊಂಡಿತು.
ಸರ್ವೇ ಜನಾಃ ಸುಖಿನೋ ಭವಂತು.

Posted 20/5/2024 




















Saturday, May 18, 2024

VISIT HOME = GOVIND PRASAD

 Saturday, 18th May 2024

DIVYASHREE EAST, 77, YAMLUR MAIN ROAD, BENGALURU

MYSURU GOVIND PRASAD has been friend, well wisher for more than 45 years, since the time of Nigeria and Dubai.



He is now 86 years, relaxing,  good health, living with his son Trivikram Prasad (Bachu) and daughter-in=law, Vaishnavi.



We went to his house for a short visit with Mom, Ravi and little Urvi. whoswas fascinated by two friendly dogs, running around the house.


We spent sometime, chatting, remembering the Nigeria days and also time spent together in Dubai OurOwn.





Mr Prasad is quite enthusiastic, energetic and full of witty dialogues. He participated in runs at his age, which is quite amazing.


We left from his house after an hour, returned to Ravi's apartment, after having some eats, returned home.

Posted 19/5/2924


Thursday, May 16, 2024

ಆಚಾರ್ಯ ಚಾಣಕ್ಯ - ಕನ್ನಡ ನಾಟಕ

 ಗುರುವಾರ, ಮೇ, 16, 2024

ಸೇವಾ ಸದನ, ಮಲ್ಲೇಶ್ವರ, ಬೆಂಗಳೂರು.




ಭಾರತಿ ರಂಗತಂಡ ದವರು ಅರ್ಪಿಸಿದ ಸುಂದರವಾದ ಕನ್ನಡ ನಾಟಕ "ಆಚಾರ್ಯ ಚಾಣಕ್ಯ"

ಸುಮಾರು 80 ನಿಮಿಷಗಳ ನಾಟಕವು ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡು ಅದ್ಭುತವಾದ ಸಂಭಾಷಣೆ, ಕಲಾವಿದರ ವೇಷ ಭೂಷಣ ಅತ್ಯಂತ ಮನ ಸೆಳೆಯುವಂತಿತ್ತು.



ಎಲ್ಲಾ ಕಲಾವಿದರ ಅಬಿನಯ, ಸಂಭಾಷಣೆಯಲ್ಲಿ ಸ್ಪಷ್ಟತೆ, ಮಾತಿನಲ್ಲಿ ಏರಿಳಿತ, ಆಕರ್ಷಣೀಯ ವಾಗಿತ್ತು.


ಆಚಾರ್ಯ ಚಾಣಕ್ಯನ ಕಥೆ ಹೆಚ್ಚಿನವರು ಓದಿ ತಿಳಿದು ಕೊಂಡಿರುತ್ತಾರೆ. ಪ್ರಸಕ್ತ ರಾಜಕೀಯ ವಾತಾವರಣದಲ್ಲಿ, ರಾಜಧರ್ಮ, ಪ್ರಜಾ ಧರ್ಮ, ಸನಾತನ ಧರ್ಮದ ಸಂಭಾಷಣೆಗಳು ಅತ್ಯಂತ ಸೂಕ್ತವಾಗಿರುತ್ತದೆ.

ಚಾರುವಾಕ ಮತ್ತು ಸಖಿ (ಬೊಂಬೆಗಳು)
ನಾಟಕದ ನಿರೂಪಣೆ ಚಾರುವಾಕ ಮತ್ತು ಸಖಿ, ಬೊಂಬೆಗಳ  ಅಭಿನಯದ ಮೂಲಕ ಮಾಡಿರುವುದು ವಿಶೇಷವಾಗಿತ್ತು.

ಅಸ್ತಾ ವಕ್ರ ಮತ್ತು ರಾಜ 
ಅಸ್ಥ್ತಾವಕ್ರನ ಕಥೆ ಹಾಗೂ ಅಭಿನಯ, ಸಂಭಾಷಣೆ ಅದ್ಭುತವಾಗಿತ್ತು.

ನಾಟಕದ ರಚನೆ "ಬಾಬು ಹಿರಣ್ಣಯ್ಯ", ನಿರ್ದೇಶನ "ಪ್ರದೀಪ ಅಂಚೆ"


ಕಲಾವಿದರುಗಳೊಂದಿಗೆ 
ಆಚಾರ್ಯ ಚಾಣಕ್ಯನ ಪಾತ್ರದಲ್ಲಿ ರಾಘವೇಂದ್ರ ನಾಯಕ್ ಅವರ ಅದ್ಭುತವಾದ ಅಭಿನಯ.


ವೈ.ಕೆ. ಶರ್ಮ ದಂಪತಿಗಳು 

ಪ್ರೇಕ್ಷಕರು 

ರಂಗ ಸಜ್ಜಿಕೆ, ಬೆಳಕು, ಹಿನ್ನೆಲೆ ಸಂಗೀತ ಎಲ್ಲವೂ ನಾಟಕದ ಮೆರುಗನ್ನು ಹೆಚ್ಚಿಸಿತ್ತು.

ಭಾರತಿ ತಂಡದ ಎಲ್ಲರಿಗೂ ಅಭಿನಂದನೆಗಳು.

Posted 17/5/2024 




ಪ್ರಮುಖ ಸ್ಥಳಗಳ ಅನ್ವರ್ಥಕ ನಾಮಗಳು✍🏻

 ಪ್ರಮುಖ ಸ್ಥಳಗಳ ಅನ್ವರ್ಥಕ ನಾಮಗಳು.


•🍁 ಗಣಿ ನಾಡು - ಬಳ್ಳಾರಿ


* 🍁ಗುಮ್ಮಟ ನಗರಿ - ವಿಜಯಪುರ

* 🍁ಪೇಡಾನಗರಿ - ಧಾರವಾಡ


* 🍁ಮುದ್ರಣ ನಗರಿ - ಗದಗ

* 🍁ಕರದಂಟು ನಗರಿ - ಗೋಕಾಕ



* 🍁ಕುಂದಾ ನಗರಿ - ಬೆಳಗಾವಿ

* 🍁ಬಂದರು ನಗರಿ - ಮಂಗಳೂರು

* 🍁ಮಂಜಿನ ನಗರಿ - ಮಡಿಕೇರಿ


* 🍁ಉದ್ಯಾನ ನಗರಿ - ಬೆಂಗಳೂರು

* 🍁ಏಲಕ್ಕಿ ನಗರಿ - ಹಾವೇರಿ

* 🍁ಕೃಷ್ಣ ನಗರಿ - ಉಡುಪಿ



* 🍁ಬೆಣ್ಣೆ ನಗರಿ - ದಾವಣಗೆರೆ

* 🍁ಭತ್ತದ ಕಣಜ - ಗಂಗಾವತಿ

•🍁 ಅರಮನೆಗಳ ನಗರಿ - ಮೈಸೂರು

•🍁 ಕೋಟೆ ನಾಡು - ಬಾಗಲಕೋಟೆ

* 🍁ದುರ್ಗ ನಾಡು - ಚಿತ್ರದುರ್ಗಾ


* 🍁ಕಲ್ಪತರು ನಾಡು - ತುಮಕೂರು

* 🍁ಚಿನ್ನದ ನಾಡು - ಕೋಲಾರ

* 🍁ಬೊಂಬೆಯನಾಡು - ಚನ್ನಪಟ್ಟಣ


* 🍁ಸಕ್ಕರೆ ನಾಡು - ಮಂಡ್ಯ

•🍁ಸಕ್ಕರೆಯ ಜಿಲ್ಲೆ -ಬೆಳಗಾವಿ 

* 🍁ರೇಷ್ಮೆ ನಾಡು - ರಾಮನಗರ

•🍁 ಕಾಫೀ ನಾಡು - ಚಿಕ್ಕಮಗಳೂರು


* 🍁ಚಾಲುಕ್ಯರ ನಾಡು - ಬಾದಾಮಿ

•🍁 ಗಂಗರ ನಾಡು - ತಲಕಾಡು

* 🍁ಬಿಸಿಲು ನಾಡು - ರಾಯಚೂರು

* 🍁ಸೂಫಿ ಸಂತರ ನಾಡು - ಬೀದರ

* 🍁ಕದಂಬರ ನಾಡು - ಬನವಾಸಿ



•🍁 ಗಿರಿಗಳ ನಾಡು - ಯಾದಗಿರಿ

* 🍁ಜಲಪಾತಗಳ ತವರೂರು - ಕಾರವಾರ

•🍁ಜಲಪಾತಗಳ ಜಿಲ್ಲೆ -ಉತ್ತರ ಕನ್ನಡ 

* 🍁ತೊಗರಿ ನಾಡು - ಕಲಬುರ್ಗಿ

•🍁 ಮಲೆನಾಡಿನ ಹೆಬ್ಬಾಗಿಲು - ಶಿವಮೊಗ್ಗ




            ಸಿರಿ ಗನ್ನಡಂ ಗೆಲ್ಗೆ ಸಿರಿ ಗನ್ನಡಂ ಬಾಲ್ಗೆ

                      ಇದು ಕನ್ನಡಿಗರ ಧ್ವನಿ

Posted 16/5/2024

Wednesday, May 15, 2024

SUNANDI HOLISTIC HEALTH CARE CENTRE

 Wednesday, 15th May 2024

SahakaraNagara, Bengaluru



We actually went to visit Oldage Home, But it was much more than that, but it is Holistic Elder Care and Wellbeing, and Rehbilation Centre.



The initiative was sarted byMrs. Roopa, Entreprenuer, D/O of Dr Hebbar, at the centre of Sahakaranagar, Bengaluru.

About a year ago, they acquired a new 5- story building, customised to their needs and included Elder Care and Rehab Centre.



The centre was celebrating First Anniversary with staff , entertaining resident Elders with dance and songs and games.



Dedicated, honest and sincere staff were recognised and apprecicated with complimets by the Director Dr. Hebbar.








We wish the Centre all the Best and grow to greater heights in the coming days.

God Bless.

Posted 16/5/2024