Saturday, April 4, 2026
Ranga Shankara, J P Nagara, Bengaluru
MEMORIES OF BIRTHIMANE,BIRTHDAYS, POOJA, CELEBRATIONS, FESTIVALS, VISITS, DRAMA, MUSIC, YAKSHAGANA, GET-TOGETHERS, WEDDING ENGAGEMENTS, WEDDINGS, WEDDING ANNIVERSARY, BRAHMOPADESHA, NAMAKARANA, SEEMANTHA, BOOK RELEASE, BOOK REVIEW, AND SHRADDHANJALI....
Saturday, April 4, 2026
Ranga Shankara, J P Nagara, Bengaluru
ಶನಿವಾರ, ದಶಂಬರ 27, 2025
ಬಿರ್ತಿ ಮನೆ, ಸಾಲಿಕೇರಿ , ಬ್ರಹ್ಮಾವರ
ಹಕ್ಕಿ ಮತ್ತು ಅವಳು
ಶುಕ್ರವಾರ, ಸೆಪ್ಟೆಂಬರ 19, 2025
ರವೀಂದ್ರ ಕಲಾಕ್ಷೇತ್ರ, ಬೆಂಗಳೂರು.
ಗೋಕುಲ ನಿರ್ಗಮನ - ದೃಶ್ಯ ನಾಟಕ
ಗುರುವಾರ, ಜುಲೈ 10, 2025
ಚೌಡಯ್ಯ ಮೆಮೋರಿಯಲ್ ಹಾಲ್, ಬೆಂಗಳೂರು.
ಜ್ಞಾನ ಪ್ರಶಸ್ತಿ ವಿಜೇತ ಕೋಟ ಶಿವರಾಮ ಕಾರಂತರ "ಮೈಮನಗಳ ಸುಳಿಯಲ್ಲಿ" ಕಾದಂಬರಿಯ ವಿಭಿನ್ನ ರೂಪದ ರಂಗ ಪ್ರಸ್ತುತಿ, ನಿರ್ದಿಗಂತ ತಂಡದವರಿಂದ.
ಕಾದಂಬರಿಯಲ್ಲಿ ಬರುವ ಕಂಡಲೂರು ವಾಸುದೇವ ಪೈ, ಉಳ್ಳೂರು ಸುಬ್ರಾಯ ಅಡಿಗ ಮತ್ತು ಲಕ್ಷ್ಮಣ ತೀರ್ಥ ಸ್ವಾಮಿಗಳು ಇವರೊಡನೆ ಸರಸ ಸಲ್ಲಾಪ, ಆತ್ಮೀಯ ದ್ರಶ್ಯಗಳು, ಸಂಭಾಷಣೆ, ಅಭಿನಯ ಅದ್ಭುತವಾಗಿತ್ತು.
ಸರಳ ರಂಗ ಸಜ್ಜಿಕೆ, ಬೆಳಕು, ಹಿನ್ನೆಲೆ ಸಂಗೀತ (ನಿರಂತರವಾಗಿ ಕೇಳಿಸುವ ಸಮುದ್ರದ ಅಲೆಗಳ ನಾದ), ಹಾಡುಗಳು ಇತ್ಯಾದಿ, ಸಾಧಾರಣ ವಾಗಿತ್ತು.
ಸುಮಾರು ಎರಡು ಗಂಟೆಗಳ ರಂಗ ಪ್ರಸ್ತುತಿಯು ಗಂಡು ಹೆಣ್ಣಿನ ಸಂಬಂಧವು ಸಮಾಜದ ಹೊಣೆ....??
Posted 11/7/2025
ಭಾನುವಾರ, 20 ಏಪ್ರಿಲ್ 2025
ತರಳಬಾಳು ಕೇಂದ್ರ ಸಭಾಂಗಣ. ಅರ್. ಟಿ. ನಗರ, ಬೆಂಗಳೂರು.
"ಶಿವದೂತ ಗುಳಿಗ" - ಕನ್ನಡ ನಾಟಕ
![]() |
| ಕಲಾವಿದರು |
ರಣಗ ಸಜ್ಜಿಕೆ,ಅದ್ದೂರಿಯ ದೃಶ್ಯ ಸಂಯೋಜನೆ, ಪಾತ್ರಗಳ ರಂಗ ಪ್ರವೇಶ, ಸಂಗೀತ, ಬೆಳಕು ಎಲ್ಲವೂ ಉತ್ತಮವಾದ ನಿರ್ವಹಣೆ. ಮೂರು ಕಲಾವಿದರು ಗುಳಿಗನ ಪಾತ್ರವನ್ನು ಅತ್ಯುತ್ತಮ ವಾಗಿ ನಿರ್ವಹಿಸಿ ಸಭಿಕರ ಮೆಚ್ಚುಗೆಯನ್ನು ಪಡೆದಿದ್ದಾರೆ.
ತುಂಬಿದ ಸಭಾಂಗಣ ದಲ್ಲಿ ಸಭಿಕರು ಮಂತ್ರ ಮುಗ್ಧರಾಗಿ ಕುಳಿತಿರುವುದು ನಾಟಕದ ವಿಶೇಷ.
ಹೊಸ ಪೀಳಿಗೆಯ ಜನಾಂಗಕ್ಕೆ ಒಳ್ಳೆಯ ಸಂಸ್ಕಾರ, ಪರಂಪರೆಯನ್ನು ತಿಳಿಸಿಕೊಡುವ ನಾಟಕ.
ಕಲಾ ಸಂಗಮ ತಂಡದ ಎಲ್ಲ ಸದಸ್ಯರಿಗೆ ಹಾರ್ದಿಕ ಅಭಿನಂದನೆಗಳು.
Posted 22/4/2025
Sunday, February 16, 2025
Muddana Mantapa, M G M College, Udupi
ಮುರಾರಿ - ಕೆದ್ಲಾಯ ರಂಗೋತ್ಸವ
16.02.2025, 6.30 PM
ಮುದ್ದಣ ಮಂಟಪ ಎಂಜಿಎಂ. ಕಾಲೇಜು, ಉಡುಪಿ .
ರಥಬೀದಿ ಗೆಳೆಯರು ಉಡುಪಿ, ಜಂಗಮ ಕಲೆಕ್ಟಿವ್ ಬೆಂಗಳೂರು ಪ್ರಸ್ತುತಿ
ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ
ರಚನೆ,ವಿನ್ಯಾಸ,,ನಿರ್ದೇಶನ: ಲಕ್ಷ್ಮಣ್ ಕೆ. ಪಿ.
ಪಠ್ಯ ಆಕರ: ಎನ್.ಕೆ ಹನುಮಂತಯ್ಯ, ಚಂದ್ರಶೇಕರ್ ಕೆ
ಡ್ರಮಟರ್ಗ್: ವಿ. ಎಲ್. ನರಸಿಂಹಮೂರ್ತಿ
ಅದೊಂದು ನೀರಸ, ಹಾಡುಗಳ ಕಿರುಚಾಟ, ಮೇಲಿನ ಕಥಾನಕದಂತೆ ಶೋಷಿತ ಸಮುದಾಯದ ಸಂಘರ್ಷ.
ಮೂರು ಪಾತ್ರಗಳ ಹಾಡು, ಸಂಭಾಷಣೆ, ಅನುಭವ.
ರಂಗ ವಿನ್ಯಾಸ, ಸಂಗೀತ, ಬೆಳಕು ಉತ್ತಮ.
ಅಭಿಲಾಷ, ನಳಿನಿ, ಅನೀಶ, ಅಕ್ಷಿತ ಮತ್ತು ನಾನು ವೀಕ್ಷಿಸಿದ ನನ್ನ ಕಾಲೇಜಿನಲ್ಲಿ ನಡೆದ ನಾಟಕ....
ಬರೆದಿರುವುದು 21/2/2025