Thursday, May 28, 2026
Suanandi Oldage Care Centre, KodigeHalli, Bengaluru
MEMORIES OF BIRTHIMANE,BIRTHDAYS, POOJA, CELEBRATIONS, FESTIVALS, VISITS, DRAMA, MUSIC, YAKSHAGANA, GET-TOGETHERS, WEDDING ENGAGEMENTS, WEDDINGS, WEDDING ANNIVERSARY, BRAHMOPADESHA, NAMAKARANA, SEEMANTHA, BOOK RELEASE, BOOK REVIEW, AND SHRADDHANJALI....
Thursday, May 28, 2026
Suanandi Oldage Care Centre, KodigeHalli, Bengaluru
Thursday, May 28, 2026

Lumbar spinal stenosis is the narrowing of the spinal canal in the lower back, which puts pressure on the spinal cord and nerves. Most commonly caused by age-related arthritis or wear-and-tear, it leads to leg pain, numbness, and cramping that worsen when standing or walking, but ease when sitting or bending.
Consulted Dr Ramesh Patil, Neurologist, Manipal Hospital, Hebbal, where he diaganised as Neurogenic Claudificatiom/ Lumbar Canal Stenosis.
Friday, May 22, 2026
Sunday, May 24, 2026
Birthimane, Bhuvaneshwarinagara, Bengaluru
Ramakrishna (Babu), Udyavara Sujatha's (Nalini's sister) son, with his wife Kavana and cute little daughter Shrinika were home in the evening, for a short visit.
Thursday, May 21, 2026
Sunandi Oldage Care, KodigeHalli, Bengaluru
Wednesday, May 20, 2026
Raghavendra Rao, elederly gentleman (94 years) lives in neaby house with his wife, son, daughter-in-law and grand children.
His health is normal for his age, and has active mind and concern for others.
It was a short visit, retuned home walking .
Posted 215.2026
ಮಂಗಳವಾರ , ಮೇ 19, 2026
ಸೋಮವಾರ, ಮೇ 18, 2026
ಧರ್ಮ ಯುದ್ಧ - ಡಾ. ನಾ. ಮೊಗಸಾಲೆ
ಸುರಪುರ ಎಂಬ ಗ್ರಾಮದ ಹತ್ತಿರದಲ್ಲಿ ಒಂದು ಸಣ್ಣ ಗುಡ್ಡೆ (Hill) , ನಂತರ ಇದನ್ನು "ಪಂಜುರ್ಲಿ ಗುಡ್ಡೆ" ಎಂದು ಗ್ರಾಮಸ್ತರು ನಂಬಿದ್ದರು. ಅಲ್ಲಿಯ ಸೂರಪ್ಪನ ಮನೆಯ ಬಾವಿಯಲ್ಲಿ ಮೂರು ಕರಿ ಬೆಕ್ಕುಗಳು ಬಿದ್ದ ಘಟನೆಯಿಂದ ಪ್ರಾರಂಭವಾದ ಕಥೆ ಮುಂದೆ ಹಲವಾರು ಮಜಲುಗಳನ್ನು ದಾಟಿ, ಪಂಜುರ್ಲಿ ಗುಡ್ಡೆಯ ಅಭಿವೃದ್ದಿ, ಜನರ ನಂಬಿಕೆ, ಮೂಡ ನಂಬಿಕೆ, ರಾಜಕೀಯ ಒಳಸುಳಿವು, ಆಷ್ಟ ಮಂಗಳ ಪ್ರಶ್ನೆ, ಬ್ರಹ್ಮ ಕಳಶ, ಜನರ ಶ್ರಮದಾನ, ಇನ್ನೂ ಹಲವಾರು ವಿಷಯಗಳು ಬಂದು ಕಥೆ ಮುಂದುವರಿಯುತ್ತದೆ.
ಗ್ರಾಮದ ಪ್ರತಿಷಿತ ವ್ಯಕ್ತಿ ಜಯರಾಮ ಹೆಗ್ಡೆ, ಪಂಚಾಯತ್ ಅಧ್ಯಕ್ಷ ಶೇಶಪ್ಪ, ಇನ್ನೋರ್ವ ಪ್ರಭಾವಿ ವ್ಯಕ್ತಿ ಕೋಟೆಯವರು, ವೆಂಕಪ್ಪ ಮಾಸ್ತರು, ರಾಗು, ಹೊರಗಿನಿಂದ ಬಂದು ಊರಲ್ಲಿ ಪ್ರಭಾವಿಯಾದ ಸುಕುಮಾರ (ಸುಕ್ಕ, ಸುಕ್ಕಅಣ್ಣ), ಕೇಳು ಪಂಡಿತರು, ಪೊದುವಾಳರು, ಶ್ರೀಕಾಂತ ಭಟ್ಟರು, ತಂತ್ರಿಗಳು, ಇನ್ನೂ ಹಲವಾರು ವ್ಯಕ್ತಿಗಳು ಕಾದಂಬರಿಯಲ್ಲಿ ಬಂದು ಓದುಗರ ಗಮನ ಸೆಳೆಯುತ್ತದೆ.
ಮೇ 14, 2026
ಈ ವರ್ಷ ನಮ್ಮ ಮನೆಯ ಮುಂದಿನ ಎರಡು ಮಾವಿನಮರಗಳಲ್ಲಿ ಮೊತ್ತ ಮೊದಲ ಮಾವಿನ ಫಸಲು ಬಂದಿತ್ತು. ತುಂಬ ಚೆಂದದ ಹಣ್ಣುಗಳು. ಆದರೆ ಕತ್ತರಿಸಿದರೆ ಕೆಲವು ಹಣ್ಣುಗಳಲ್ಲಿ ಪಿತಪಿತಗುಟ್ಟುವ ಹುಳುಗಳು ಧಾರಾಳವಾಗಿದ್ದವು. ಇಲ್ಲವೇ ಹಣ್ಣುಗಳು ಅರ್ಧ ಭಾಗ ಕಾಯಿ ಮತ್ತರ್ಧ ಭಾಗ ಹಣ್ಣಾಗುತ್ತಿದ್ದವು. ಏನೇ ಆದರೂ ಮಾವಿನ ಹಣ್ಣು ಮಾವಿನ ಹಣ್ಣೇ! ಹೀಗಾಗಿ ಪ್ರತೀ ಹಣ್ಣಿನಲ್ಲಿ ಸಿಕ್ಕಷ್ಟು ಭಾಗವನ್ನು ಬಳಸಿ, ಅದನ್ನು ರೂಪಾಂತರಿಸಿ ಹೊಟ್ಟೆಗೆ ಹೋಗಿಸುವ ಕಾರ್ಯಕ್ರಮ ಈಗ್ಗೆ ಹತ್ತಾರು ದಿನಗಳಿಂದ ನಡೆಯುತ್ತಿದೆ. ನಿನ್ನೆ ನನ್ನ ಮಗಳು ಕಳಿಸಿದ ಮಾವಿನ ಹಣ್ಣಿನ ಬನ್ಸ್ ನ ರೆಸಿಪಿ ನೋಡಿ ಇವತ್ತು ಸಾಯಂಕಾಲ ಮಾವಿನ ಹಣ್ಣಿನ ಬನ್ಸ್ ಮಾಡಿದ್ದಾಯಿತು.
ಬೆಳಿಗ್ಗೆಯೇ ಒಂದು ಮಾವಿನಹಣ್ಣಿನ ತಿರುಳಿಗೆ(ಹುಳವಿಲ್ಲದ
) ಸ್ವಲ್ಪ ಮೊಸರು, ಬೆಲ್ಲ, ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸಿಯಲ್ಲಿ ಟರ್ ಗುಡಿಸಿ, ಅದಕ್ಕೊಂದಿಷ್ಟು ಜೀರಿಗೆ ಸೇರಿಸಿ, ಗೋಧಿ ಹಿಟ್ಟನ್ನು ಹಾಕಿ ಕಲೆಸಿ(ನಾನು ಸೋಡಾ ಬಳಸುವುದಿಲ್ಲ) ಒಂದು ಪಾತ್ರೆಯಲ್ಲಿ ಮುಚ್ಚಿ ಇಟ್ಟಿದ್ದೆ. ಸಾಯಂಕಾಲದ ಹೊತ್ತಿಗೆ ಅದು ಸ್ವಲ್ಪ ಹುದುಗು ಬಂದಿತ್ತು. ಅದರ ಉಂಡೆಗಳನ್ನು ಮಾಡಿ, ಒಂದು ಪ್ಲಾಸ್ಟಿಕ್ ಕವರಿಗೆ ಎಣ್ಣೆ ಹಚ್ಚಿ ಲಟ್ಟಿಸಿ, ಕಾದ ಎಣ್ಣೆಗೆ ಹಾಕಿದಾಗ ಉಬ್ಬಿದ ಬನ್ಸ್ ರೆಡಿಯಾಗಿ ಹೊರ ಬಂದಿತು! ಇವತ್ತು ಮೋಡದ ಕವಿದ ವಾತಾವರಣದಲ್ಲಿ ಬಿಸಿ ಬಿಸಿ ಬನ್ಸ್ ಅನ್ನು ಚಟ್ನಿಯೊಡನೆ ತಿನ್ನುವಾಗ ಸ್ವರ್ಗಕ್ಕೆ ಮೂರೇ ಗೇಣು ಎಂಬ ಅನುಭವ.
ನೀವೂ ಮಾವಿನ ಹಣ್ಣಿನ ಬನ್ಸ್ ಮಾಡಿ. ಒಂದು ಒಳ್ಳೆಯ ತಿಂಡಿಯದು. ನನಗಂತೂ ಹೊಸ ಹೊಸ ರೆಸಿಪಿಗಳನ್ನು ಟ್ರೈ ಮಾಡುವುದೆಂದರೆ ಖುಷಿ. ನೀವುಗಳು ಏಕೆ ಮನಸು ಮಾಡಬಾರದು?
Posted , 17/5/2026
Thursday, 14th May 2026
Mall of Asia, Airport Road, Bengaluru
Atharv, grandson, s/o RishiKavitha, is so fascinated by LEGO that his excitment has no bounds. He feels that it is treasure and he wants to by more.