Friday, September 4, 2026

ಕೃಷ್ಣ ಮ್ ವಂದೇ ಜಗತ್ ಗುರು

 ಶನಿವಾರ, ಸೆಪ್ಟಂಬರ್ 5, 2026 

ವಾಟ್ಸ್  ಆಪ್  ಮೂಲಕ 













Posted 5/9/2026 












HAPPY BIRTHDAY SHOBHA - 60

 Thursday, September 3, 2026

ಶೋಭಾ 

ಇವತ್ತು ನನಗೆ ಅರವತ್ತು ತುಂಬಿತು. ನನ್ನ ಪ್ರಾಂಶುಪಾಲ ಪದವಿಯಿಂದ ನಿವೃತ್ತಿ ಕೂಡಾ ತಗೊಳ್ಳುತ್ತಿರುವ ಕಾರಣ ಶಾಲೆಯ ಮಕ್ಕಳು ಹಾಗೂ ಸಿಬ್ಬಂದಿಗಳಿಗೆಲ್ಲರಿಗೂ ನಾನೇ ಒಳ್ಳೆಯ ಊಟ ಹಾಕಿಸಬೇಕೆನ್ನುವ ಯೋಚನೆ ಬಂದಾಗ ನಮ್ಮ ಟ್ರಸ್ಟಿಗಳು ಸಂಸ್ಥೆಯ ವತಿಯಿಂದ ಊಟ ಹಾಕಿಸುವುದಾಗಿ ತೀರ್ಮಾನಿಸಿ ಇವತ್ತು ನೀಚಡಿ ಪ್ರಕಾಶ ಭಟ್ಟರ ಕೈಚಳಕದ ರುಚಿಕರ ಊಟದ ವ್ಯವಸ್ಥೆ ಮಾಡಲಾಯಿತು. ಹುಟ್ಟು ಹಬ್ಬದ ಆಚರಣೆಯ ಬಗ್ಗೆ ಅಷ್ಟೊಂದು ಆಸಕ್ತಿ ಇಲ್ಲದ ನಾನು ಅಸೆಂಬ್ಲಿಗೆ ಬರಬೇಕೆಂದು ಒತ್ತಾಯ ಬಂದರೂ  ನಿರಾಸಕ್ತಿ ತೋರಿಸಿ ಅಸೆಂಬ್ಲಿಗೆ ಹೋಗಲಿಲ್ಲ. ನಂತರದಲ್ಲಿ ನನ್ನ ಯೂಶುವಲ್ ಟೈಮ್ ನಲ್ಲಿ ಶಾಲೆಯ ಕಡೆಗೆ ಹೋದೆ. ಅಲ್ಲಿ ನನಗಾಗಿ ಅನೇಕ ಅಚ್ಚರಿಗಳು ಒಂದರ ಮೇಲೊಂದರಂತೆ ಕಾಯುತ್ತಿದ್ದವು. ಸೆಕ್ಷನ್ ವೈಸ್ ಟೀಚರ್ಸ್ ಬಂದು ನನಗೆ ವಿಶ್ ಮಾಡಿ, ಗಿಫ್ಟ್ ಕೊಟ್ಟರು. ಕ್ಲಾಸ್ ವೈಸ್ ಮಕ್ಕಳ ರೆಪ್ರೆಸೆಂಟೆಟಿವ್ ಗಳು ಬಂದು ಅವರೇ ಕೈಯ್ಯಾರೆ ಮಾಡಿದ, ಅವರ ಭಾವನಾತ್ಮಕ ಬರಹಗಳಿಂದ ತುಂಬಿದ ಬಣ್ಣ ಬಣ್ಣದ ಗ್ರೀಟಿಂಗ್ಸ್ ಗಳನ್ನು ಕೊಟ್ಟರು. ಆ ಪುಟ್ಟ ಪುಟ್ಟ ಬರಹಗಳನ್ನು ಹಾಗೂ ಸಾಲುಗಳನ್ನು ಓದಿದಾಗ “ಮಕ್ಕಳು ನಮ್ಮನ್ನು ಇಷ್ಟೆಲ್ಲಾ ಗಮನಿಸಿ  ಅಸೆಸ್ ಮಾಡ್ತಾರಾ” ಅಂತ ಆಶ್ಚರ್ಯ ಆಯಿತು. ಮನತಟ್ಟುವ ಪ್ರಾಮಾಣಿಕ ಸಾಲುಗಳು ಅವರದಾಗಿದ್ದವು. ಅವರ ಮುಗ್ಧ ಭಾವನೆಗಳು ನನ್ನ ಮನಸ್ಸನ್ನು ಬಹಳ ತಟ್ಟಿದವು. ನಾನು ಬಹಳ ಭಾವಪರವಶಳಾದೆ. ಇಂಗ್ಲಿಷ್ ನಲ್ಲಿ ಹೇಳ್ತಾರಲ್ವಾ overwhelming ಅಂತ ಹಾಗೆ! ನಾನು ಇವು ಯಾವನ್ನೂ ನಿರೀಕ್ಷಿಸಿರಲಿಲ್ಲ. ಹೀಗಾಗಿ ಎಲ್ಲರೂ ತೋರಿಸಿದ ನಿಷ್ಕಪಟ ಪ್ರೀತಿಯನ್ನು ಜೀರ್ಣಿಸಿಕೊಳ್ಳುವುದು ಕಷ್ಟವೆಂದೆನಿಸಿತು.

ಮಧ್ಯಾಹ್ನದ ಊಟದ ಸಮಯದಲ್ಲಿ ಮೆಸ್ ನ ಕಡೆಗೆ ಹೋದಾಗ ಎಲ್ಲರ “ಹ್ಯಾಪಿ ಬರ್ತಡೇ" ಯ ವಿಶ್ ಹಾಗೂ ಕೈಕುಲುಕುವಿಕೆಯಲ್ಲಿ ನಾನು ‘ಕಳೆದು’ ಹೋದೆ ಎನ್ನುವುದು ಸತ್ಯದ ಮಾತು! ನಮ್ಮ ಡ್ರೈವರ್ಸ್ ಆದಿಯಾಗಿ ಎಲ್ಲರಿಂದಲೂ ಉಡುಗೊರೆಗಳು ಹಾಗೂ ಹಾರೈಕೆಗಳು. ಭಾವನೆಗಳು ಉಕ್ಕಿ ಬಂದು ಸುಸ್ತಾದ ಅನುಭವ! ಸಂಜೆ ವಿಭಾ, ಮೇದಿನಿ, ಪುಟ್ಟು, ನಮ್ಮ ಮನೆಯ ಆದ್ಯ - ಆರ್ಯಳ ಜೊತೆ ಮನೆಯಲ್ಲಿ ಕುಣಿದು ಸಂಭ್ರಮಿಸಿದ್ದು ಇವತ್ತಿನ ನನ್ನ ಅರವತ್ತನೇ ಹುಟ್ಟುಹಬ್ಬಕ್ಕೆ ‘ಶುಭ’ ವಿರಾಮವನ್ನು ನೀಡಿತು.(ಮಕ್ಕಳೊಡನೆ ಮಕ್ಕಳಾಗಿರುವುದು ಬಹಳ ರಿಲ್ಯಾಕ್ಸಿಂಗ್ ಅಂತ ನಿಮಗೆ ಗೊತ್ತಾ?) ಇದರ ಮಧ್ಯೆ ಹುಟ್ಟು ಹಬ್ಬದ ಹಾರೈಕೆಯ ಮೆಸೇಜ್ ಗಳು ಹಾಗೂ ಫೋನ್ ಗಳು ಕೂಡಾ ಖುಷಿಯ ಡೋಸ್ ಅನ್ನು ಹೆಚ್ಚಿಸಿದವು ಎಂದು ಹೇಳುವುದರ ಜೊತೆಗೆ ನಾನು ಇಂದು   "ಹಿರಿಯ ನಾಗರಿಕ”ಳ ಪಟ್ಟಕ್ಕೆ ಭಡ್ತಿ ಪಡೆದೆ ಎಂದು ಘೋಷಿಸಲು ಬಯಸುತ್ತೇನೆ!







Posted 4/9/2026

BHAJANE / SATSANG AT SUNANDI - 73

 Thursday, September 3, 2026

Sunandi Oldage Centre, KodigeHalli, Bengaluru.




Our Thursday Bhajane / Satsang program at Sunandi Oldage Care Center took place earnestly with Ramakrishna Bhat (ParaBrahma VittalaDasa) 



Special mention was made about SRI KRISHNA JANMASTAMI, coming the following day, and the Bhajans were sung mostly on SRI KRISHNA.


Aarthi was performed after a short Upanyasa by Bhat about Krishna Janmasthami and abandon KAAMA, KRODHA, MOHA, LOBHA, MADA, MATSARA...to achieve Moksha.

KRISHAM VANDE JAGATH GURU

Vibhoothi and Prasada was distributed . 

Lokaa Samasthaa Sukhino Bhavanthu.....


Posted 4/9/2026













Tuesday, September 1, 2026

"ಮರಣ ಶ್ಲೋಕ"🫠

 Tuesday, September 1, 2026

WhatsApp forwarded

"ಮರಣ ಶ್ಲೋಕ"🫠

ಅನಾಯಾಸೇನ ಮರಣಂ|

ವಿನಾ ದೈನ್ಯೇನ ಜೀವನಮ್ |

ದೇಹಾಂತೇ ತವ ಸಾಯುಜ್ಯಂ 

ದೇಹಿ ಮೇ ಪರಮೇಶ್ವರ ||

🫠ಭಾವಾರ್ಥ:-

"ಹೇ ಪರಮೇಶ್ವರನೇ, ಯಾವುದೇ ಕಷ್ಟ-ನೋವಿಲ್ಲದ ಸುಲಭ ಸಾವು {ಮರಣ} ನನ್ನದಾಗಲಿ, ಯಾರ ಮುಂದೆಯೂ ಕೈಚಾಚದ ಸ್ವಾಭಿಮಾನದ ಬದುಕು {ಜೀವನ}ನನ್ನದಾಗಲಿ ಮತ್ತು ಈ ದೇಹವನ್ನು ಬಿಟ್ಟಮೇಲೆ ಸೀದಾ ನಿನ್ನ ಪಾದ ಸೇರುವ ಭಾಗ್ಯ ನನಗೆ ಸಿಗಲಿ."


🫠, ಯಾವುದಾದರೂ ಪುಣ್ಯಕ್ಷೇತ್ರಕ್ಕೆ ಹೋದಾಗ ದೇವರ ಬಳಿ ಈ ರೀತಿ ಪ್ರಾರ್ಥನೆ ಮಾಡಿ. ಏಕೆಂದರೆ ಮಿಕ್ಕಿದ್ದೆಲ್ಲವನ್ನು ನಮ್ಮ ಯೋಗ್ಯತೆಗೆ ಅನುಸಾರವಾಗಿ ದೇವರು ಕೊಟ್ಟಿದ್ದಾನೆ. ಹೆಚ್ಚಿಗೆ ಕೇಳುವ ಅವಶ್ಯಕತೆ ಇಲ್ಲ ಏಕೆಂದರೆ. ಭಗವಂತನಿಗೆ ಗೊತ್ತು ಯಾರಿಗೆ ಏನು ಕೊಡಬೇಕೆಂದು,✍️👏🚩

🚩 ಭಗವಂತ ಶ್ರೀ ಪರಶುರಾಮ🚩


Posted  1/9/2026


Monday, August 31, 2026

SRI RAGHAVENDRA SWAMY UTTARA AARADHANE 2026

 Monday, 31st August 2026

Uttaradi Mutt, Sahakaranagara, Bengaluru.

The third day of Sri Raghavendra Swamy UTTARAA AARADHANE  (ಉತ್ತರಾರಾಧನೆ) saw large number of devotees, including us at Uttaradi Mutt, Sahakaranagara.




PRAVACHANA

AANJANEYA

SRI KRISHNA

We were there by 12.30 pm, had darshan and Thirtha Prasada and Akashathe.



Prasada was served outside in an organized manner, no rush, orderly serving of Chitranna, Mosaranna, Kesari Baath....


ಪ್ರಸಾದ 

Poojyaya Raghavendraya Satya Dharma Rathayacha |

Bhajatam Kalpa Vrukshaya , Namatam Kaamdhenuve |

ಪೂಜ್ಯಾಯ ರಾಘವೇಂದ್ರಾಯ  | ಸತ್ಯ ಧರ್ಮ ರತಾಯಾಚ |
ಭಜತಾಮ್  ಕಲ್ಪ ವೃಕ್ಷಾಯ | ನಮತಾಮ್ ಕಾಮ ಧೇನುವೆ |

ಗುರು ಸಾರ್ವ ಭೌಮರಾದ ಶ್ರೀ ರಾಘವೇಂದ್ರ ತೀರ್ಥ ಶ್ರೀ ಪಾದಂಗಳವರ 355 ನೇ ಆರಾಧನಾ ಮಹೋತ್ಸವ |


Posted  31/8/2026 












Sunday, August 30, 2026

VEENA NINAADA - LAHARI SUNIDHI

 Sunday, 30th August 2026

Sri Chamarajendra Park (Cubbon Park), Bengaluru.

It's Lahari's  (G/D) first open air Veena Concert with Sunidhi. 

It's fresh morning hours, 8 am , in the Band Stand of Cubbon Park, amongst green surroundings, sound of Saraswthi Venna from the duo Lahari & Sunidhi was in the air.



Number of popular Krutis were played on the Veena accompanied by Mridangist Mukund, 



The program was organized by "HERITAGE BEKU" Citizens forum, Bengaluru, who regularly organize functions to promote our Heritage.




Walked around the Park for sometime and returned home.


We were back home after having some eats carried from home,  like Guliappa, Halasina Hannu (Jackfruit).


Posted 30/8/2026













Saturday, August 29, 2026

SRI RAGHAVENDRA SWAMY POORVA AARADHANE 2026

 Saturday, August 29, 2026

Sri Raghavendra Swamy Matha, Sahakaranagara, Bengaluru.


Thid year Guru Sarva Bhova Sri Raghavendra Swamy 355th Aaradhana Mahotsava is happening on 

Saturday, 29th August, Poorvaradhane, 
Sunaday, 30th August, Madhyaradahne,
Monday 31st August , Uttaraaraadhane.


In ShakaraNagara, in the new Raghavendra Swamy Mutt, we went there today and had Darshana and Prasada.


PRAVACHANA





There was well organized distribution of Prasada, with Puliogare, Kichadi, Mosaranna and Badam Burfi.

God Bless All.


Posted 29/8/2026

















Friday, August 28, 2026

SOURA RIGUPAKARMA 2026

 Wednesday, 26th August 2026

2026 ರ  ಸೌರ ರಿಗುಪಾಕರ್ವು ದುಬೈ ಬ್ರಾಹ್ಮಣ ಸಮೂದಾಯದಿಂದ  ಭಕ್ತಿ, ಭಾವ ದಿಂದ ಸಂಪನ್ನ ಗೊಂಡಿತು. 








ದುಬೈ ಬ್ರಾಹ್ಮಣ ಸಮಾಜವು ನಮ್ಮ ಧಾರ್ಮಿಕ ಪರಂಪರೆಯನ್ನು ಮುಂದುವರಿಸಿ  ಕೊಂಡು ಸನಾತನ ಧರ್ಮ ಹಾಗೂ ವೈದಿಕ ಪರಂಪರೆಯ ಪೋಷಣೆ, ಸಂರಕ್ಷಣೆ ಮತ್ತು ಪ್ರಸಾರವನ್ನು ಮುಂಡುವರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ . 

ಸರ್ವೇ ಜನಾಹ ಸುಖಿನೋ  ಭವಂತು.. 

Posted 28/8/2026