ಶನಿವಾರ, ಸೆಪ್ಟಂಬರ್ 5, 2026
ವಾಟ್ಸ್ ಆಪ್ ಮೂಲಕ
MEMORIES OF BIRTHIMANE,BIRTHDAYS, POOJA, CELEBRATIONS, FESTIVALS, VISITS, DRAMA, MUSIC, YAKSHAGANA, GET-TOGETHERS, WEDDING ENGAGEMENTS, WEDDINGS, WEDDING ANNIVERSARY, BRAHMOPADESHA, NAMAKARANA, SEEMANTHA, BOOK RELEASE, BOOK REVIEW, AND SHRADDHANJALI....
Thursday, September 3, 2026
ಶೋಭಾ
ಇವತ್ತು ನನಗೆ ಅರವತ್ತು ತುಂಬಿತು. ನನ್ನ ಪ್ರಾಂಶುಪಾಲ ಪದವಿಯಿಂದ ನಿವೃತ್ತಿ ಕೂಡಾ ತಗೊಳ್ಳುತ್ತಿರುವ ಕಾರಣ ಶಾಲೆಯ ಮಕ್ಕಳು ಹಾಗೂ ಸಿಬ್ಬಂದಿಗಳಿಗೆಲ್ಲರಿಗೂ ನಾನೇ ಒಳ್ಳೆಯ ಊಟ ಹಾಕಿಸಬೇಕೆನ್ನುವ ಯೋಚನೆ ಬಂದಾಗ ನಮ್ಮ ಟ್ರಸ್ಟಿಗಳು ಸಂಸ್ಥೆಯ ವತಿಯಿಂದ ಊಟ ಹಾಕಿಸುವುದಾಗಿ ತೀರ್ಮಾನಿಸಿ ಇವತ್ತು ನೀಚಡಿ ಪ್ರಕಾಶ ಭಟ್ಟರ ಕೈಚಳಕದ ರುಚಿಕರ ಊಟದ ವ್ಯವಸ್ಥೆ ಮಾಡಲಾಯಿತು. ಹುಟ್ಟು ಹಬ್ಬದ ಆಚರಣೆಯ ಬಗ್ಗೆ ಅಷ್ಟೊಂದು ಆಸಕ್ತಿ ಇಲ್ಲದ ನಾನು ಅಸೆಂಬ್ಲಿಗೆ ಬರಬೇಕೆಂದು ಒತ್ತಾಯ ಬಂದರೂ ನಿರಾಸಕ್ತಿ ತೋರಿಸಿ ಅಸೆಂಬ್ಲಿಗೆ ಹೋಗಲಿಲ್ಲ. ನಂತರದಲ್ಲಿ ನನ್ನ ಯೂಶುವಲ್ ಟೈಮ್ ನಲ್ಲಿ ಶಾಲೆಯ ಕಡೆಗೆ ಹೋದೆ. ಅಲ್ಲಿ ನನಗಾಗಿ ಅನೇಕ ಅಚ್ಚರಿಗಳು ಒಂದರ ಮೇಲೊಂದರಂತೆ ಕಾಯುತ್ತಿದ್ದವು. ಸೆಕ್ಷನ್ ವೈಸ್ ಟೀಚರ್ಸ್ ಬಂದು ನನಗೆ ವಿಶ್ ಮಾಡಿ, ಗಿಫ್ಟ್ ಕೊಟ್ಟರು. ಕ್ಲಾಸ್ ವೈಸ್ ಮಕ್ಕಳ ರೆಪ್ರೆಸೆಂಟೆಟಿವ್ ಗಳು ಬಂದು ಅವರೇ ಕೈಯ್ಯಾರೆ ಮಾಡಿದ, ಅವರ ಭಾವನಾತ್ಮಕ ಬರಹಗಳಿಂದ ತುಂಬಿದ ಬಣ್ಣ ಬಣ್ಣದ ಗ್ರೀಟಿಂಗ್ಸ್ ಗಳನ್ನು ಕೊಟ್ಟರು. ಆ ಪುಟ್ಟ ಪುಟ್ಟ ಬರಹಗಳನ್ನು ಹಾಗೂ ಸಾಲುಗಳನ್ನು ಓದಿದಾಗ “ಮಕ್ಕಳು ನಮ್ಮನ್ನು ಇಷ್ಟೆಲ್ಲಾ ಗಮನಿಸಿ ಅಸೆಸ್ ಮಾಡ್ತಾರಾ” ಅಂತ ಆಶ್ಚರ್ಯ ಆಯಿತು. ಮನತಟ್ಟುವ ಪ್ರಾಮಾಣಿಕ ಸಾಲುಗಳು ಅವರದಾಗಿದ್ದವು. ಅವರ ಮುಗ್ಧ ಭಾವನೆಗಳು ನನ್ನ ಮನಸ್ಸನ್ನು ಬಹಳ ತಟ್ಟಿದವು. ನಾನು ಬಹಳ ಭಾವಪರವಶಳಾದೆ. ಇಂಗ್ಲಿಷ್ ನಲ್ಲಿ ಹೇಳ್ತಾರಲ್ವಾ overwhelming ಅಂತ ಹಾಗೆ! ನಾನು ಇವು ಯಾವನ್ನೂ ನಿರೀಕ್ಷಿಸಿರಲಿಲ್ಲ. ಹೀಗಾಗಿ ಎಲ್ಲರೂ ತೋರಿಸಿದ ನಿಷ್ಕಪಟ ಪ್ರೀತಿಯನ್ನು ಜೀರ್ಣಿಸಿಕೊಳ್ಳುವುದು ಕಷ್ಟವೆಂದೆನಿಸಿತು.
Posted 4/9/2026
Thursday, September 3, 2026
Sunandi Oldage Centre, KodigeHalli, Bengaluru.
Tuesday, September 1, 2026
WhatsApp forwarded
"ಮರಣ ಶ್ಲೋಕ"🫠
ಅನಾಯಾಸೇನ ಮರಣಂ|
ವಿನಾ ದೈನ್ಯೇನ ಜೀವನಮ್ |
ದೇಹಾಂತೇ ತವ ಸಾಯುಜ್ಯಂ
ದೇಹಿ ಮೇ ಪರಮೇಶ್ವರ ||
🫠ಭಾವಾರ್ಥ:-
"ಹೇ ಪರಮೇಶ್ವರನೇ, ಯಾವುದೇ ಕಷ್ಟ-ನೋವಿಲ್ಲದ ಸುಲಭ ಸಾವು {ಮರಣ} ನನ್ನದಾಗಲಿ, ಯಾರ ಮುಂದೆಯೂ ಕೈಚಾಚದ ಸ್ವಾಭಿಮಾನದ ಬದುಕು {ಜೀವನ}ನನ್ನದಾಗಲಿ ಮತ್ತು ಈ ದೇಹವನ್ನು ಬಿಟ್ಟಮೇಲೆ ಸೀದಾ ನಿನ್ನ ಪಾದ ಸೇರುವ ಭಾಗ್ಯ ನನಗೆ ಸಿಗಲಿ."
🚩 ಭಗವಂತ ಶ್ರೀ ಪರಶುರಾಮ🚩
Posted 1/9/2026
Monday, 31st August 2026
Uttaradi Mutt, Sahakaranagara, Bengaluru.
The third day of Sri Raghavendra Swamy UTTARAA AARADHANE (ಉತ್ತರಾರಾಧನೆ) saw large number of devotees, including us at Uttaradi Mutt, Sahakaranagara.
![]() |
| AANJANEYA |
![]() |
| SRI KRISHNA |
![]() |
| ಪ್ರಸಾದ |
Sunday, 30th August 2026
Sri Chamarajendra Park (Cubbon Park), Bengaluru.
It's Lahari's (G/D) first open air Veena Concert with Sunidhi.
It's fresh morning hours, 8 am , in the Band Stand of Cubbon Park, amongst green surroundings, sound of Saraswthi Venna from the duo Lahari & Sunidhi was in the air.
Saturday, August 29, 2026
Sri Raghavendra Swamy Matha, Sahakaranagara, Bengaluru.
Wednesday, 26th August 2026
2026 ರ ಸೌರ ರಿಗುಪಾಕರ್ವು ದುಬೈ ಬ್ರಾಹ್ಮಣ ಸಮೂದಾಯದಿಂದ ಭಕ್ತಿ, ಭಾವ ದಿಂದ ಸಂಪನ್ನ ಗೊಂಡಿತು.