Tuesday, August 18, 2026

SRI RAMESHWARA TEMPLE - KELADI

 Saturday, August 15, 2026

Keladi, Near Sagara

We were at Rameshwara Temple at Keladi in the evening of Saturday, 5th August, reached there from Hongirana, with Mom and Rishi.





The town was once ruled by Nayakas, a part of the Vijayanagara empire. The temple is an extraordinary example of the marvelous Dravidian style of architecture. Chowdappa Nayaka who had built the temple, strategically placed every brick and tile to give rise to this awe-inspiring piece of work.


The entrance is elegant, on either side are wooden pillars that have intricate detailing on them, supporting the tiled roof. The structures within the temple portray several Gods from Hindu Mythology, floral motifs like lotus and leaves, and well other articles that are required from “Puja” or worshipping. There are temples dedicated to Parvati, Rameshwara, and Veerabhadra within the main complex of Keladi Rameshwara temple. Within every individual temple has different designs, styles of carving, and architecture. Structures of majestic creatures like lions, horses, tigers, and elephants can be found on the walls of the temples as well as structures of mythical creatures like “Ganda” and “Bherunda.”






Mainly dedicated to Shiva and Parvati, the temple has been a place of tourist attraction for numerous years. The people of Keladi have done an excellent job at preserving and maintaining this piece of fine architecture






We spent about a hour and returned to Hongiraa for night stay.


Posted 19/8/2026









ಸ್ವಾತಂತ್ರ್ಯ ದಿನಾಚನರಣೆ 2026 - ಹೊಂಗಿರಣ ಶಾಲೆ

 ಶನಿವಾರ, ಆಗೋಸ್ಟ್ 15, 2026 

ಹೊಂಗಿರಣ ಸ್ಕೂಲ್ ಆಫ್ ಎಕ್ಸ್ ಲೆನ್ಸ್ , ಅಮಟೆಕೊಪ್ಪ, ಸಾಗರ ತಾಲೂಕ್ , ಶಿವಮೊಗ್ಗ ಜಿಲ್ಲೆ. 




ಶಾಲೆಯ ಮುಕ್ಯಸ್ಥೆ  ಶೋಭಾ ಸೋಮಯಾಜಿ ಅವರ ಆಹ್ವಾನದ ಮೇರೆಗೆ, ನಾವು (ಅಮ್ಮ, ರಿಷಿ , ಕವಿತಾ,  ಅಥರ್ವ ) ಶುಕ್ರವಾರ ಸಂಜೆ ಶೋಭಾಳ ಮನೆಯನ್ನು ಸೇರಿದ್ದೆವು. (ಅಣ್ಣಯ್ಯ ಪದ್ಮನಾಭ ಸೋಮಯಾಜಿ ಅವರ ಮಗಳು ಶೋಭಾ) 

ಸರಿಯಾಗಿ 9.30 ಗಂಟೆಗೆ ನಾಡಗೀತೆಯಾದ ನಂತರ ಶೋಭಾಳಯಿಂದ ಧ್ವಜಾರೋಹಣ ನೆರವೇರಿತು. ಅದೊಂದು ಶಿಸ್ತುಬದ್ಧವಾದ ವಿದ್ಯಾರ್ಥಿಗಳು, ಅಧ್ಯಾಪಕರು ಸೇರಿ ನಡೆದ ಕಾರ್ಯಕ್ರಮ. ತದ ನಂತರ ಎಲ್ಲರೂ ವೇದಿಕೆಯಲ್ಲಿಯ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅಣಿಯಾದರು. 


"ನಮ್ಮ ದೇಶ, ನಮ್ಮ ದೇಶ ನಮ್ಮ ದೇಶ ಭಾರತ " ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ , ಸ್ವಾತಂತ್ರ್ಯ ಹೋರಾಟದ ಪ್ರಾಸ್ತಾವಿಕ ನುಡಿಯನ್ನು ವಿದ್ಯಾರ್ಥಿ ಮುಖಂಡಳು ಮಾಡಿದಳು. 


ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಬ್ರಿಟೀಷರಿಂದ ಸ್ವಾತಂತ್ರ್ಯ ಹೋರಾಟದ ಕಥೆಯನ್ನು ನೃತ್ಯ ರೂಪಕವಾಗಿ ಅತ್ಯಂತ ಸುಂದರವಾಗಿ ನಿರೂಪಿಸಿದರು .  ವಸತಿ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಶ್ರಮಕ್ಕೆ ಹಾರ್ದಿಕ ಅಭಿನಂದನೆಗಳು. 


ಸಿಹಿ ತಿಂಡಿ (ಮೈಸೂರು ಪಾಕ್) ವಿತರಣೆಯೊಂದಿಗೆ ಅಂದಿನ ಸಮಾರಂಭ ಸಂಪನ್ನ ಗೊಂಡಿತು. 


ಪುಸ್ತಕಗಳ ಉಡುಗೊರೆ 

ನಳಿನಿ ಮತ್ತು ಕವಿತಾ 

ಎಲ್ಲರಿಗೂ 80 ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು. 


Posted 18/8/2026 



 










Monday, August 17, 2026

INDEPENDANCE DAY CELEBRATION - 2026

 Saturday, August 15, 2026

Hongirana School of Excellence, AmateKoppa, Sagara, Shivamogga Dist.

The 80th Independance Day Celebration was held with full enthusiasm by the Staff and Students of the School.


80TH INDEPENDENCE DAY CELEBRATION AT HONGIRANA SCHOOL OF EXCELLENCE

The 80th Independence Day was celebrated at Hongirana School of Excellence with immense enthusiasm, pride, and patriotic spirit.
The celebrations commenced with the flag hoisting ceremony, led by our respected Principal, Mrs. Shobha K., in the presence of all Section Heads, staff, and students.


The formal programme began at 10:00 a.m. in the gracious presence of our esteemed Chief Guest, Mr. B. Jayarama Somayaji, an eminent educationist, accomplished Physics teacher, and distinguished academic administrator whose remarkable journey in the field of education spans over four decades across India, Africa, and the United Arab Emirates. The event was presided over by Ms. Achala Purushothama, Principal Architect of Arundathi Design Studio, Bengaluru.

T
he spirit of freedom came alive through a powerful dance-drama presented by our hostel students, portraying the courageous resistance of the people of Esuru and Halagali, two significant chapters from Karnataka’s history of resistance against British rule. The students’ remarkable performance beautifully reflected courage, patriotism, sacrifice, and the indomitable spirit of our freedom fighters. It was truly a proud and memorable presentation.
Addressing the gathering, Mr. B. Jayarama Somayaji emphasised the importance of becoming responsible and conscientious citizens, reminding everyone that the freedom we enjoy comes with the responsibility to contribute positively to the nation.
In her Presidential Address, Ms. Achala Purushothama urged the gathering to make meaningful use of the freedom we have inherited and to channel it towards the progress, development, and well-being of our country.

Adding another moment of pride to the celebration, our Principal, Mrs. Shobha K., distributed the Rajyapuraskar Examination Certificates to the Scouts and Guides who had successfully appeared for the examination last year, recognising their dedication, discipline, and commitment.
The celebration was not merely a remembrance of our glorious past, but also a reminder of our collective responsibility towards India’s future.
With patriotism in our hearts, gratitude for the sacrifices of our freedom fighters, and a renewed commitment to nation-building, the day at Hongirana was truly blessed, inspiring, and memorable.

Let us cherish our freedom, uphold our responsibilities, and work together towards a stronger, united, and progressive India.



We travelled to Hongirana with Mom, Rishi, Kavitha and Atharv on 14th night to participate the Celebration and we were very happy to be the part of the event.

God Bless,


Posted 18/8/2026




Thursday, August 13, 2026

BHAJANE/SATSANG AT SUNANDI - 70

 Thursday, August 13, 2026

Sunandi Oldage Care Centre, KodigeHalli, Bengaluru.




The Thursday Bhajane/Satsang with Ramakrishna Bhat (Parabrahma Vittaladasa) at Sunandi Vraddhashrama took place residents actively pariticiating.




In the  Upanyasa for the day, Bhat highlighted the story of Nagarapanchami and Vasuki, and later aarthi was performed.



Vibhoothi and Prasada was given to all, then concluded, wishing the good health.

Lokaa Samastha Sukhino Bhavanthu.....

Om Shanthi...... Shanthi..... Shanthi....


Posted 14/8/2026














Monday, August 10, 2026

HAMSA DHWANI - ANNUAL DAY

Sunday, August 9, 2026

Sri Pattabhirama Devasthana, Jayanagar, Bengaluru 





It was 33rd Anniversary of "HAMSA DHWANI" , Veena, Dance and Vocals performing Art School, headed by Vidushi Srimathi Mala Venkatesh at the above venue.



It was a whole day program, with all students learning at the Art school, chance to participate and showcase their talent, may be vocal, veena and dance.


There was also a beautiful prsentation of Dance Drama "KRISHNA LEELA" with live singing by the learning students. The students prepared themselves with costume, choreography and music.


Earlier there was vocal music concert, followed by dance drama and grand nice lunch with poori, puliogare, mango rasayana, mysuru paak and mosaranna....

After lunch, there was Sabha Program, guests were felicitated , students were given prizes and recognition.


Lahari and Sunidhi were lead co-ordinators, with Srimathi Mala Venkatesh, actively involving herself in all the proceedings.

Lahari as Krishna

Mr Venlatesh








It was a well organized program, with all students of Art School "Hamsa Dhwani" actively paricipating.

God Bless All.


Posted 10/8/2026















Saturday, August 8, 2026

NAIK DEEPCHAND - VISIT TO HONGIRANA

 Friday, August 7, 2026

Hongirana School of Excellence, Amatekoppa, Sagara

ವತ್ತು ನಮ್ಮ ಶಾಲೆಗೆ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಹಾಗೂ ಆಪರೇಷನ್ ಪರಾಕ್ರಮದ ವೇಳೆಯ ಬಾಂಬ್ ಸ್ಫೋಟದಲ್ಲಿ ಎರಡೂ ಕಾಲು ಹಾಗೂ ಒಂದು ಕೈಯನ್ನು ಕಳೆದುಕೊಂಡ ಹರ್ಯಾಣದ ಹಿಸಾರ್ ನ ಮಾಜಿ ಯೋಧ ನಾಯಕ್ ದೀಪ್ ಚಂದ್ ಅವರು ಬಂದಿದ್ದರು. ಅಂತಹ ಯೋಧರೊಡನೆಯ ಒಡನಾಟ ಸಿಗುವುದೇ ಅಪರೂಪದ ಅವಕಾಶ. ಸಾಗರದ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನನ್ನ ಸ್ನೇಹಿತರಾದ ಸರಸ್ವತಿ ನಾಗರಾಜ್ ಅವರ ಮೂಲಕ ದೀಪ್ ಚಂದ್ ಅವರನ್ನು ನಮ್ಮಲ್ಲಿಗೆ ಕರೆಸುವ ಅವಕಾಶ ಸಿಕ್ಕಿತು. ಶಿವಮೊಗ್ಗದಲ್ಲಿ ಮಲ್ನಾಡ್ ಓಪನ್ ಗ್ರೂಪ್ ನವರು ನಡೆಸುವ “ಗೀತ ಗಾಯನ" ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿರುವ ನಾಯಕ್ ದೀಪ್ ಚಂದ್ ನಮ್ಮ ಶಾಲೆಗೆ ಬಂದು ನಮ್ಮ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ್ದು ನಾವು ಬಯಸದೇ ಬಂದ ಭಾಗ್ಯ!


ಐವತ್ತೊಂದು ವರ್ಷದ ದೀಪ್ ಚಂದ್ ಅವರ ಜೀವನೋತ್ಸಾಹವನ್ನು ನೋಡಿ ನಾವು ಕಲಿಯಬೇಕಾದದ್ದು ಬಹಳಷ್ಟಿದೆ. ತನ್ನ ಇಪ್ಪತ್ತೇಳನೆಯ ವಯಸ್ಸಿನಲ್ಲಿ ಕೈ ಕಾಲುಗಳನ್ನು ಕಳೆದುಕೊಂಡು ಅಂಗವಿಹೀನರಾದ ದೀಪ್ ಚಂದ್ ಎಂದಿಗೂ ಧೃತಿಗೆಡದೆ ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಅವರ ಪತ್ನಿ ಸುಶೀಲಾದೇವಿಯವರು ಪತಿಯ ಬೆಂಬಲಕ್ಕೆ ಕಂಕಣ ತೊಟ್ಟು ಸಾತ್ ನೀಡುತ್ತಿದ್ದಾರೆ. ಆ ದಂಪತಿಗಳ ಜೀವನ ಪ್ರೀತಿ ಹಾಗೂ ಪರಸ್ಪರ ಅರ್ಥೈಸಿಕೊಂಡು ನಡೆಸುತ್ತಿರುವ ಬದುಕು ನಮಗೆಲ್ಲಾ ಮಾದರಿಯಾದಂತಹುದು. " ಆದರ್ಶ ಸೈನಿಕ ಪ್ರತಿಷ್ಠಾನ” ಎನ್ನುವ ಸಂಸ್ಥೆ ಸ್ಥಾಪಿಸಿ ಹುತಾತ್ಮ ಸೈನಿಕರ ಕುಟುಂಬಕ್ಕೆ ಸಹಾಯ ಮಾಡುವ ಕೆಲಸವನ್ನು ದೀಪ್ ಚಂದ್ ಅವರು ಮಾಡುತ್ತಿದ್ದಾರೆ. ಅವರ ಬಳಿ ಇರುವ ಕಾರಿನ ಹೊರಮೈಯ್ಯಲ್ಲಿ ಕಾರ್ಗಿಲ್ ಯುದ್ದದ ಕಥಾನಕವನ್ನು ಬರೆಸಿದ್ದಾರೆ. ವಿವಿಧ ಸ್ಥಳಗಳಿಗೆ ಹೋಗಿ ತನ್ನ ಸ್ಫೂರ್ತಿದಾಯಕ ಮಾತುಗಳಿಂದ ಜನರಲ್ಲಿ ಉತ್ತಮ ಕೆಲಸ ಮಾಡಲು ಪ್ರೇರಣೆ ನೀಡುತ್ತಿದ್ದಾರೆ. ತನ್ನ ಅಂಗವೈಕಲ್ಯತೆಯ ಬಗ್ಗೆ ಯಾವತ್ತೂ ಯೋಚಿಸದೆ ಪ್ರತೀ ಕ್ಷಣವೂ ಸಮಾಜಕ್ಕೆ ತಾನೇನು ಕೊಡಬಲ್ಲೆ ಎಂಬ ಪ್ರಯತ್ನದಲ್ಲಿ ತೊಡಗಿಸಿಕೊಂಡಿರುವ ನಾಯಕ್ ದೀಪ್ ಚಂದ್ ಅಂತಹ ವ್ಯಕ್ತಿಗಳು ನಿತ್ಯ ಸ್ಮರಣೀಯರು.

ದೀಪ್ ಚಂದ್ ಅವರು ತನ್ನ ಬದುಕಿನ ಧ್ಯೇಯದ ಬಗ್ಗೆ, ಅದಕ್ಕಾಗಿ ಅವರ ಶ್ರಮದ ಬಗ್ಗೆ, ಕಾರ್ಗಿಲ್ ಯುದ್ಧದಲ್ಲಿನ ತನ್ನ ರೆಜಿಮೆಂಟ್ ನ ಹೋರಾಟದ ಬಗ್ಗೆ, ಸೈನಿಕರು ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ಸ್ಪಂದಿಸಿ ಸಹಕರಿಸುವ ಬಗ್ಗೆ, ಯುದ್ಧದ ಆಪತ್ಕಾರಿ ಸಂದರ್ಭದಲ್ಲೂ ಧೈರ್ಯಗುಂದದೆ ಹೋರಾಡುವ ಸೈನಿಕರ ಮಾನಸಿಕ ಕ್ಷಮತೆಯ ಬಗ್ಗೆ ….. ಸುಮಾರು ಅರ್ಧ ತಾಸಿಗೂ ಮೀರಿ ಹಿಂದಿಯಲ್ಲಿ ಮಾತನಾಡಿದರು. ಅಲ್ಲಿದ್ದ ಸಣ್ಣ ಮಕ್ಕಳಿಗೆ ಅವರ ಮಾತು ಸಂಪೂರ್ಣವಾಗಿ ಅರ್ಥವಾಗದಿದ್ದರೂ ಎಲ್ಲಾ ಮಕ್ಕಳು ಕಮಕ್ ಕಿಮಕ್ ಎನ್ನದೆ ಕೂತಿದ್ದರು. ಅವರ ಮಾತಿನ ನಂತರದಲ್ಲಿ ಪ್ರಶ್ನೋತ್ತರ ಕಾರ್ಯಕ್ರಮವಿದ್ದು ನಮ್ಮ ಮಕ್ಕಳು ಬಹಳ ಅರ್ಥಪೂರ್ಣ ಪ್ರಶ್ನೆಗಳನ್ನು ಕೇಳಿದರು. ಒಬ್ಬ ಯೋಧನ ಮೌಲ್ಯ ಎಂತಹುದು ಎನ್ನುವುದು ಇಂದಿನ ಕಾರ್ಯಕ್ರಮದಲ್ಲಿ ಮಕ್ಕಳ ವರ್ತನೆ ನೋಡಿ ಅರಿವಾಯಿತು. ಇಂತಹ ಒಬ್ಬೊಬ್ಬ ಯೋಧರ ಭೇಟಿ ಎನ್ನುವುದು ನಮ್ಮೆಲ್ಲರಲ್ಲಿ ದೇಶಪ್ರೇಮವನ್ನು ಹೆಚ್ಚಿಸುವುದರಲ್ಲಿ ಸಂಶಯವಿಲ್ಲ ಎಂದು ನಾನು ನಿಸ್ಸಂಶಯವಾಗಿ ಹೇಳಬಲ್ಲೆ..

ಇಂದಿನ ದಿನ ನಮ್ಮೆಲ್ಲರ ಮನದಲ್ಲಿ ಅಚ್ಚಳಿಯದೆ ಉಳಿಯುವಂತಹ ದಿನವಲ್ಲವೆ? 

Posted 8/8/2026


Friday, August 7, 2026

BHAJANE/SATSANG AT SUNANDI - 69

 Thursday, August 6, 2026

Sunandi Oldage Home, KodigeHalli, Bengaluru





Our Thursday "HariNama Smarane" (Bhajane) with the inmates of Sunandi Vraddhashrama took place with residents actively participating with Keerthane.

Ramakrishna Bhat, Jayarama Somayaji


Sri Ramakrishna Bhat (Parabrahma Vittaladasa) very very ethusiastic for sharing chinthane and Naama Smarane at the oldage.



After a short Upanyasa, Aarthi was performed, Vibhoothi and Prasada was given.


Lokaa Samasthaa Sukhino Bhabthu.....

Om Shanthi..... Shanthi.... Shanthi....


Posted 7/8/2026