Friday, 5th September 2025
Residence of Vasu Bhat, Dubai
Very happy to note that Hindu tradition Upakrama is followed by residents of Dubai and Vatus (Newly ordained Brahmachari) also exposed to rituals.
MEMORIES OF BIRTHIMANE,BIRTHDAYS, POOJA, CELEBRATIONS, FESTIVALS, VISITS, DRAMA, MUSIC, YAKSHAGANA, GET-TOGETHERS, WEDDING ENGAGEMENTS, WEDDINGS, WEDDING ANNIVERSARY, BRAHMOPADESHA, NAMAKARANA, SEEMANTHA, BOOK RELEASE, BOOK REVIEW, AND SHRADDHANJALI....
Friday, 5th September 2025
Residence of Vasu Bhat, Dubai
Sunday, 7th September 2025
Posted 9/9/2025
Saturday, 6th September 2025
Shirooru, (8Km from Hiriadka,) Udupi.
On the banks of Swrna River, a serene, beautiful village atmopshere, there lies a large Mutt, owned by Shirooru Pontiff (Seer), one of the eight Mutts of Udupi.
Shiroor Matha is one of the eight ancient Hindu monasteries, or Ashta Mathas, in Udupi, Karnataka, founded by Sri Vamana Tirtha, a disciple of Sri Madhvacharya. One of the Ashta Mathas is responsible for the worship of Sri Krishna in Udupi. The previous head of the Shiroor Matha, Lakshmivara Teertha, died in 2018, and in 2021, a successor was appointed, a young student named Aniruddha.
We were there in the evening, when there was spacial pooja "RANGA POOJA", and
lot of devotees converge to the mutt, Parayana, Mangalarathi and Phalahaara.
Mom and Santhosh went near the river, climbing down the steps.
avalakki pongal) we left from the place to Udupi Railway station to travel to Bengaluru.
Posted 8/9/2025
Friday, Saturday, 5th-6th September 2025
We were at ooru to attend the Engagement ceremony of Nitheesh/Vaishnavi, travelled by bus on the night of 4th and retrurned to Bengaluru by train on 6th night.
The following temples were visited during our two days trip.
Friday, 5th Sept. 2025
1. Sri Brahmalinga Veerabhadra DurgaParameshwari Devasthana, Salekeri.
2. Sri JayadurgaParameshwari Devasthana, Kannarpady, Udupi
Friday, 5th September 2025
Sri Mahalingeshwara Temple, Bannanje, Udupi
Thursday, 4th September 2025
Sunandi Oldage care, KodigeHalli, Bengaluru.
Wednesday, 3rd September 2025
ನಾಳೆ ನನ್ನ ಅಪ್ಪನ ಹುಟ್ಟಿದ ಹಬ್ಬ. ಅವರು ಬದುಕಿದ್ದಿದ್ದರೆ ಅವರಿಗೆ ತೊಂಬತ್ತೆಂಟು ವರ್ಷ ಆಗಿರುತ್ತಿತ್ತು. ಅವರು ತಮ್ಮ ಅರವತ್ತೇಳನೆ ವಯಸ್ಸಿಗೇ ಕಾಲವಶರಾದರು.
ಒಟ್ಟು ಕುಟುಂಬದ ಎಲ್ಲರ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡಿದ್ದ ಅಪ್ಪನಿಗೆ ಅವರ ಇಪ್ಪತ್ತೆಂಟನೆ ವಯಸ್ಸಿಗೆ ಕೂದಲು ಬಿಳಿಯಾಗತೊಡಗಿತ್ತು. ಕರಿ ಬಣ್ಣದ ಬಳಕೆ ಆಗಲೇ ಶುರು ಮಾಡಿದ್ದರು. ಗೋಧಿವರ್ಣದ ಅಪ್ಪನ ಮೈ ಬಣ್ಣ ಅವರ ಜವಾಬ್ದಾರಿ ಹಾಗೂ ತಿರುಗಾಟದ ಕೆಲಸದಿಂದಾಗಿ ಹರೆಯದಲ್ಲೇ ಬಣ್ಣ ಕಳೆದುಕೊಂಡಿತ್ತು. ಇಷ್ಟಿದ್ದೂ ಅವರಲ್ಲಿ ನಾನು ಸದಾ ಕಂಡಿದ್ದು ಅಪಾರ ಜೀವನೋತ್ಸಾಹ. ಮಕ್ಕಳಲ್ಲಿ ಮಕ್ಕಳಾಗಿರುತ್ತಿದ್ದ ಅವರ ಮಗುತನ. ಎಂದಿಗೂ ಸಿಡುಕದ ಅವರ ಶಾಂತಭಾವ.
ತಮಗಾಗುತ್ತಿದ್ದ ವಯಸ್ಸನ್ನು ಸಹಜವಾಗಿ ಸ್ವೀಕರಿಸಿ ವಯೋಸಹಜವಾದ ಪ್ರೌಢತೆಯಲ್ಲಿ ಎಲ್ಲವನ್ನು - ಎಲ್ಲರನ್ನು ನಿಭಾಯಿಸುತ್ತಿದ್ದವರು ನನ್ನಪ್ಪ. ಅವರು ನಿವೃತ್ತರಾದ ಮೇಲೆ ನಾನು ಅವರೊಡನೆ ಜಗಳ ಮಾಡಿ ತಲೆಕೂದಲಿಗೆ ಬಣ್ಣ ಹಾಕುವುದನ್ನು ಬಿಡಿಸಿದ್ದೆ. ಬಿಳಿಕೂದಲಿನಿಂದಾಗಿ ಎದ್ದು ಕಾಣುತ್ತಿದ್ದ ವಯಸ್ಸಿನ ಪ್ರಭಾವವನ್ನು ಕೂಡಾ ನನ್ನಪ್ಪ ಸಹಜವಾಗಿ ಸ್ವೀಕರಿಸಿ ಆನಂದಿಸಿದವರೆ! ಬದುಕನ್ನು ಅದು ಬಂದಂತೆ ಸ್ವೀಕರಿಸಿ ಅದರಲ್ಲೇ ಸಕಾರಾತ್ಮಕತೆಯ ಅಂಶವನ್ನು ಕಂಡು ಖುಷಿಯಿಂದ ಬದುಕುವುದನ್ನು ತೋರಿಸಿಕೊಟ್ಟವರು ನನ್ನಪ್ಪ. ಅವರು ಬೋಧಿಸಿದಕ್ಕಿಂತ ನಮಗೆ ‘ತಿಳಿಸಬೇಕಾದ ಅಂಶಗಳನ್ನು’ ತಾವು ಬದುಕಿ ತೋರಿಸಿದ್ದೇ ಜಾಸ್ತಿ.
ನನ್ನಪ್ಪ ಒಂದು ರೀತಿಯಲ್ಲಿ ಅಜಾತಶತ್ರು. ಎಲ್ಲರನ್ನೂ ಸಂಭಾಳಿಸಿಕೊಂಡು/ಸಹಿಸಿಕೊಂಡು ಹೋಗುತ್ತಿದ್ದ ಅವರನ್ನು ಎಲ್ಲಾ ಇಷ್ಟಪಡುವವರೇ ಆಗಿದ್ದರು. ಬಿ.ಪಿ.ಸೋಮಯಾಜಿ ಎಂದರೆ ಎಲ್ಲರೂ ಪ್ರೀತಿಯಿಂದ ಬರಮಾಡಿಕೊಂಡು ಆದರಿಸುತ್ತಿದ್ದ ವ್ಯಕ್ತಿಯಾಗಿದ್ದರು. ಅವರ ಮಗಳು ನಾನೆಂಬ ಹೆಮ್ಮೆ ಯಾವಾಗಲೂ ನನ್ನಲ್ಲಿದೆ. ಅವರಿಂದ ಪಡಕೊಂಡ ಹಲವಾರು ಉತ್ತಮ ಗುಣಗಳೇ ನನ್ನ ಆಸ್ತಿ ಎಂದು ನಾನು ಅಭಿಮಾನದಿಂದ ಹೇಳಬಲ್ಲೆ
Tuesday, Sept. 2, 2025
ನಾನೀಗಾಗಲೇ ಸೊಗಸಾದ ವೃದ್ಧಾಪ್ಯಕ್ಕೆ ಕಾಲಿಟ್ಟಾಗಿದೆ. ನಾಳೆ ನಾನು ಐವತ್ತೊಂಬತ್ತನ್ನು ದಾಟಿ ಅರವತ್ತಕ್ಕೆ ಅಡಿ ಇಡುವುದು ಒಂದು ಹೊಸ ಮೆಟ್ಟಿಲು. ಇನ್ನೊಂದು ವರ್ಷದಲ್ಲಿ ಹಿರಿಯ ನಾಗರಿಕಳಾಗುವುದು ನನಗೆ ದೊರೆಯುವ ಪ್ರಮೋಷನ್
ಯೌವ್ವನಕ್ಕೆ, ಮಧ್ಯವಯಸ್ಸಿಗೆ, ವೃದ್ಧಾಪ್ಯಕ್ಕೆ ಕಾಲಿಡುವುದು….ಹೀಗೆ ಬದುಕಿನ ಬೇರೆ ಬೇರೆ ಘಟ್ಟಗಳಿಗೆ ಕಾಲಿಡುವುದು ಒಂದು ಸಹಜ ಪ್ರಕ್ರಿಯೆಯಾದರೂ ಅದಕ್ಕೊಂದು ಮಾರ್ಗ ಸೂಚಿ… ಸೋಶಿಯಲ್ ಮೀಡಿಯಾ ಪೇಜ್ ಇರುವುದು ಈಗಿನ ಟ್ರೆಂಡ್ ಆಗಿದೆ. ಅದರಲ್ಲೂ “ಸೊಗಸಾದ ರೀತಿಯಲ್ಲಿ ವೃದ್ಧಾಪ್ಯಕ್ಕೆ ಅಡಿ ಇಡುವುದು ಹೇಗೆ” ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಮಾಹಿತಿ ಸಿಗುತ್ತದೆ. ಅದಕ್ಕಾಗಿಯೇ ಮೀಸಲಾಗಿಡಲಾಗಿರುವ ಪೇಜಸ್ ಗಳಿವೆ. ಈಗಿನ ಬದುಕಿನ ಕ್ರಮದಲ್ಲಿ ಅಂತಹ ಮಾಹಿತಿಭರಿತ ಪೇಜಸ್/ಜಾಲತಾಣಗಳ ಅಗತ್ಯವಿದೆಯೇನೊ?
ಪತ್ರಿಕೆ ಹಾಗೂ ಜಾಲತಾಣಗಳನ್ನು ನೋಡಿದಾಗ ಬಹಳಷ್ಟು ಜನರಲ್ಲಿ ವಯಸ್ಸಾಗುವುದರ ಬಗ್ಗೆ ಹೆದರಿಕೆ ಇರುತ್ತದೆ ಎಂಬ ವಿಷಯ ತಿಳಿದು ಬರುತ್ತದೆ. ಯಾಕೀ ಹೆದರಿಕೆ? ದೈಹಿಕ ಶಕ್ತಿ ಕುಂದುವುದು, ಪರಾವಲಂಬನೆ ಹೆಚ್ಚುವುದು, ದೇಹದ ಸಮತೋಲನ ತಪ್ಪುವುದು, ಕಣ್ಣಿನ ಕಾಂತಿ ಕುಂಠಿತವಾಗುವುದು, ಆರೋಗ್ಯದಲ್ಲಿ ಏರುಪೇರಾಗುವುದು, ಮಾನಸಿಕ ಕ್ಷಮತೆ ಕುಸಿಯುವುದು…ಹೀಗೆಲ್ಲಾ ಆಗುವ ಪ್ರಮೇಯಗಳಿದ್ದರೂ “age is just a number” ಎಂದು ಪರಿಗಣಿಸಿದರೆ ನಾವು ಧೈರ್ಯಗೆಡುವ ಅಗತ್ಯವಿಲ್ಲವೇನೊ?
ನನಗಂತೂ ನನ್ನ ವಯಸ್ಸನ್ನು ಒಪ್ಪಿಕೊಳ್ಳುವುದರ ಬಗ್ಗೆ ಯಾವತ್ತೂ ಕಿರಿಕಿರಿ ಅನಿಸಿದ್ದಿಲ್ಲ. ನಾನು ಬೇಡಬೇಡವೆಂದರೂ ವಯಸ್ಸೇನು ನಿಲ್ಲದ ಕಾರಣ ಅದನ್ನು ಸಹಜವಾಗಿ ಸ್ವೀಕರಿಸುವುದರಲ್ಲಿ ಅರ್ಥವಿದೆ. ವಯಸ್ಸು ಹೆಚ್ಚಾದಂತೆ ನಮಗೆ ಸಿಗುವ ಗೌರವವೂ ಹೆಚ್ಚುತ್ತದೆ ಎನ್ನುವುದನ್ನು ಗಮನಿಸಿದರೆ ವಯಸ್ಸಾಗುವುದನ್ನು ಒಪ್ಪಿಕೊಳ್ಳುವುದರಲ್ಲಿ ಸುಖವಿದೆ.
ನನಗೆ ವಯಸ್ಸಾಗುತ್ತಿದೆ ಎಂದು ನನಗೆ ಅನಿಸಿದ್ದು ನಾನು ಮೆಟ್ಟಿಲುಗಳನ್ನು ಹತ್ತಿ ಇಳಿಯುವ ವೇಗದಲ್ಲಿ. ಹರೆಯದಲ್ಲಿ ಎರಡೆರೆಡು ಮೆಟ್ಟಿಲುಗಳನ್ನು ಒಟ್ಟಿಗೇ ಚುರುಕಾಗಿ ಹತ್ತುತ್ತಿದ್ದ ನಾನು ಈಗ ಒಂದೊಂದು ಮೆಟ್ಟಿಲುಗಳನ್ನು ಹತ್ತಿಳಿಯುವಾಗಲೂ ಮೈಯೆಲ್ಲಾ ಕಣ್ಣಾಗಿರುತ್ತೇನೆ. ಏದುಸಿರು ಬರುತ್ತಿರುತ್ತದೆ. ಇನ್ನೊಂದು ಮುಖ್ಯ ಬದಲಾವಣೆಯನ್ನು ನಾನು ಗಮನಿಸಿದ್ದು ಕಣ್ಣಿನ ಶಕ್ತಿಗುಂದುವಿಕೆಯಲ್ಲಿ. ಹರೆಯದ ಅರಳುಗಣ್ಣುಗಳು ವಯಸ್ಸಾಗುತ್ತಿದ್ದಂತೆ ಇಳಿಗಣ್ಣಾಗಿರುವುದು ಸ್ವಲ್ಪ ಕಿರಿಕಿರಿ ಉಂಟು ಮಾಡುವ ವಿಷಯವೇ ಸರಿ!? ಚಿಮ್ಮನೆ ಚಿಮ್ಮಿ ನಡೆಯುವ ನಡಿಗೆಯು ಭಾರವಾಗಿ ಕಾಲೆಳೆಯುತ್ತಾ ನಡೆಯುವಂತಾಗಿರುವುದು ಇನ್ನೊಂದು ಪ್ರಮುಖ ಬದಲಾವಣೆ. ಕೆಲಸ ಮಾಡುವಾಗಿನ ಚುರುಕುತನ ಕಡಿಮೆಯಾಗಿರುವುದು ಮತ್ತೊಂದು ಬದಲಾವಣೆ. ತಲೆಕೂದಲು ಹಣ್ಣಾಗಿರುವುದು ಬಲು ದೊಡ್ಡ ಬದಲಾವಣೆ. ಚರ್ಮ ಸುಕ್ಕಾಗಿ ಮಬ್ಬಾಗುತ್ತಿರುವುದು ಮಗದೊಂದು ಬದಲಾವಣೆ. “ಬದಲಾವಣೆ ಜಗದ ನಿಯಮ” ಎನ್ನುವ ಸಾರ್ವಕಾಲಿಕ ಸತ್ಯವನ್ನು ಒಪ್ಪಿಕೊಂಡಾಗ ವಾಸ್ತವತೆಯನ್ನು ಸ್ವೀಕರಿಸುವುದು ಸುಲಭವಾಗುತ್ತದೆ. ದೇಹಕ್ಕೂ - ಮನಸ್ಸಿಗೂ ಇರುವ 'ಅಂತರ'ವನ್ನು ಆಧ್ಯಾತ್ಮ ಎಂಬ 'ಸಂಕ'ದಿಂದ ಜೋಡಿಸಿದರೆ ಬಾಕಿ ಉಳಿದ ಜೀವನ ಸುಖಕರವಾಗಿರುತ್ತದೆ ಎನ್ನುವ ನಿರೀಕ್ಷೆಯಲ್ಲಿ ಅರವತ್ತರ ಹರೆಯಕ್ಕೆ ಕಾಲಿಡ ಹೊರಟಿದ್ದೇನೆ
Posted 3 / 9 2025
Comments: