ಭಾನುವಾರ 18 ದಶಂಬರ, 2022
ತರಳಬಾಳು ಗ್ರಂಥಾಲಯ, ಅರ್.ಟಿ.ನಗರ, ಬೆಂಗಳೂರು.
ಶಿವರಾಮ ಕಾರಂತ ವೇದಿಕೆಯ ದಶಂಬರ ಕಾರ್ಯಕ್ರಮವನ್ನು "ಕುವೆಂಪು ಸ್ಮರಣೆ" ಎಂದು ಹಮ್ಮಿಕೊಂಡಿದ್ದು, ಶ್ರೀ ಕೆ ವೈ. ನಾರಾಯಣಸ್ವಾಮಿಯವರಿಂದ ಅದ್ಭುತವಾದ ಉಪನ್ಯಾಸ " ಕುವೆಂಪು ಅವರ ನಾಟಕ ಲೋಕ" ಎಂಬ ವಿಷಯದೊಂದಿಗೆ ಸಂಪನ್ನ ಗೊಂಡಿತು.
![]() |
ಶ್ರೀ ಕೆ ವೈ ನಾರಾಯಣ ಸ್ವಾಮಿ |
![]() |
ವೇದಿಯ ಹಾಜರಿದ್ದ ಸಮಿತಿ ಸದಸ್ಯರು |
ಕಾರ್ಯಕ್ರಮವು ಶ್ರೀಮತಿ ಮಂಜುಳಾ ಭಾರ್ಗವಿ ಯವರಿಂದ ಪ್ರಾರ್ಥನೆ ಯೊಂದಿಗೆ ಶುಭಾರಂಭ ವಾಗಿದ್ದು, ಶ್ರೀ ವಿರಶೇಖರ ಸ್ವಾಮಿಯವರಿಂದ ಸ್ವಾಗತ ಭಾಷಣವಾಯಿತು.
![]() |
ಶ್ರೀಮತಿ ಮಂಜುಳಾ ಭಾರ್ಗವಿ |
![]() |
ಶ್ರೀ ವೀರಶೇಖರ ಸ್ವಾಮಿ |
ಶ್ರೀಯುತ ಶಿವರಾಮ ಕಾರಂತರು ಸಾಹಿತ್ಯ ಲೋಕದ ಉತ್ಸವ ಮೂರ್ತಿಯಾಗಿದ್ದರೆ ಶ್ರೀ ಕುವೆಂಪು ಅವರು ತಮ್ಮ ಮನೆಯಿಂದಲೇ ಅದ್ಭುತವಾದ ಸಾಹಿತ್ಯ ಲೋಕವನ್ನು ಸ್ರಷ್ಟಿಸಿದರು ಎಂದು ಬಣ್ಣಿಸಿದರು.
ಉತ್ತಮ ಹಾಡುಗಾರ ಶ್ರೀ ಚಿದಂಬರ ಕೋಟೆ ಯವರು ಕುವೆಂಪು ಅವರ ಹಾಡನ್ನು ಪ್ರಸ್ತುತ ಪಡಿಸಿದರು.
![]() |
ಶ್ರೀಮತಿ ಡಾ ದೀಪಾ ಫಡ್ಕೆ |
![]() |
ಶ್ರೀ ಚಿದಂಬರ ಕೋಟೆ |
ವೇದಿಕೆಯ ಅಧ್ಯಕ್ಷೆ ಶ್ರೀಮತಿ ಡಾ ದೀಪಾ ಫದ್ಕೆಯವರು ಎಲ್ಲರನ್ನೂ ವಂದಿಸಿ ಅತಿಥಿಗಳಿಗೆ ಹೂಗುಸ್ಚ, ಸ್ಮರಣಿಕೆಗಳನ್ನು ನೀಡಲಾಯಿತು.
![]() |
ಶ್ರೀಮತಿ ಛಾಯ ಉಪಾದ್ಯ |
ಶ್ರೀಮತಿ ಛಾಯ ಉಪಾದ್ಯಅವರು ಕಾರ್ಯಕ್ರಮದ ನಿರೂಪಣೆಯನ್ನು ಅಚ್ಚುಕಟ್ಟಾಗಿ ಮಾಡಿದರು.
ಬರೆದಿರುವುದು 19/12/2022
No comments:
Post a Comment