Monday, March 17, 2025

ಮಹಿಳಾ ದಿನಾಚರಣೆ - ಶಿವರಾಮ ಕಾರಂತ ವೇದಿಕೆ

 ಭಾನುವಾರ, 16 ಮಾರ್ಚ್, 2025

ತರಳಬಾಳು ಕೇಂದ್ರ ಮಿನಿ ಹಾಲ್, ಅರ್. ಟಿ. ನಗರ, ಬೆಂಗಳೂರು.

ಶಿವರಾಮ ಕಾರಂತ  ವೇದಿಕೆಯ ಮಾರ್ಚ್ ತಿಂಗಳ ಕಾರ್ಯಕ್ರಮ "ಮಹಿಳಾ ದಿನಾಚರಣೆ ಮತ್ತು ಕೃತಿ ಬಿಡುಗಡೆ" ವಿಭಿನ್ನವಾಗಿ ಸಂಪನ್ನಗೊದಿತು.



ಶ್ರೀಮತಿ ದೀಪಾ ಫಡ್ಕೆ ಹಾಗೂ ಶ್ರೀ ಚಂದ್ರಶೇಖರ ಚಡಗ ಅವರ ಶ್ರಮದಿಂದ ತರಳಬಾಳು ಕೇಂದ್ರದ ಮಿನಿ ಹಾಲ್ ಕಾರ್ಯಕ್ರಮಕ್ಕೆ ಲಭ್ಯವಾಯಿತು.


ಪ್ರಾರ್ಥನೆಯಾದ ನಂತರ ವೇದಿಕೆಯ ಅಧ್ಯಕ್ಷೆ ಡಾ ದೀಪಾ ಫಡ್ಕೆ ಅವರು ತಮ್ಮ ಪ್ರಾಸ್ತಾವಿಕ ನುಡಿಯೊಂದಿಗೆ ಅತಿಥಿಗಳನ್ನೂ ಸಭಿಕರನ್ನೂ ಸ್ವಾಗತಿಸಿದರು.


ಚೇತನಾ ಹೆಗ್ಡೆ 


ದೀಪಾ ಫಡ್ಕೆ 


ಆಶಾ ದೇವಿ 


"ಅವಳ ಅರಿವು" -ಮಹಿಳಾ ದಿನಾಚರಣೆಯ ಅಂಗವಾಗಿ  ಎಂ.ಎಸ. ಆಶಾದೇವಿ,  ಅವರ ವಿಶೇಷ ಉಪನ್ಯಾಸ.
Use earphones for better experience

ಹಲವಾರು ದಿನ ಪತ್ರಿಕೆಗಳು ಕಾರ್ಯಕ್ರಮದ ಫೋಟೋ ದೊಂದಿಗೆ ವಿವರವನ್ನು ಪ್ರಕಟಿಸಿದವು.

ಉದಯವಾಣಿ 

ಪ್ರಜಾವಾಣಿ 




ಕನ್ನಡ ಪ್ರಭ 

ವಿಶ್ವ ವಾಣಿ 
ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಮಂಜುಳಾ ಭಾರ್ಗವಿ ಯವರಿಂದ ಧನ್ಯವಾದ ಸಮರ್ಪನೆಯೊಂದಿಗೆ ಅಂದಿನ ಕಾರ್ಯಕ್ರಮ ಮುಕ್ತಾಯ ಗೊಂಡಿತು.

Posted 17/3/2025 

No comments:

Post a Comment