Tuesday, September 1, 2026
WhatsApp forwarded
"ಮರಣ ಶ್ಲೋಕ"🫠
ಅನಾಯಾಸೇನ ಮರಣಂ|
ವಿನಾ ದೈನ್ಯೇನ ಜೀವನಮ್ |
ದೇಹಾಂತೇ ತವ ಸಾಯುಜ್ಯಂ
ದೇಹಿ ಮೇ ಪರಮೇಶ್ವರ ||
🫠ಭಾವಾರ್ಥ:-
"ಹೇ ಪರಮೇಶ್ವರನೇ, ಯಾವುದೇ ಕಷ್ಟ-ನೋವಿಲ್ಲದ ಸುಲಭ ಸಾವು {ಮರಣ} ನನ್ನದಾಗಲಿ, ಯಾರ ಮುಂದೆಯೂ ಕೈಚಾಚದ ಸ್ವಾಭಿಮಾನದ ಬದುಕು {ಜೀವನ}ನನ್ನದಾಗಲಿ ಮತ್ತು ಈ ದೇಹವನ್ನು ಬಿಟ್ಟಮೇಲೆ ಸೀದಾ ನಿನ್ನ ಪಾದ ಸೇರುವ ಭಾಗ್ಯ ನನಗೆ ಸಿಗಲಿ."
🫠, ಯಾವುದಾದರೂ ಪುಣ್ಯಕ್ಷೇತ್ರಕ್ಕೆ ಹೋದಾಗ ದೇವರ ಬಳಿ ಈ ರೀತಿ ಪ್ರಾರ್ಥನೆ ಮಾಡಿ. ಏಕೆಂದರೆ ಮಿಕ್ಕಿದ್ದೆಲ್ಲವನ್ನು ನಮ್ಮ ಯೋಗ್ಯತೆಗೆ ಅನುಸಾರವಾಗಿ ದೇವರು ಕೊಟ್ಟಿದ್ದಾನೆ. ಹೆಚ್ಚಿಗೆ ಕೇಳುವ ಅವಶ್ಯಕತೆ ಇಲ್ಲ ಏಕೆಂದರೆ. ಭಗವಂತನಿಗೆ ಗೊತ್ತು ಯಾರಿಗೆ ಏನು ಕೊಡಬೇಕೆಂದು,✍️👏🚩
🚩 ಭಗವಂತ ಶ್ರೀ ಪರಶುರಾಮ🚩
Posted 1/9/2026


