Monday, August 21, 2023

ಶಿವರಾಮ ಕಾರಂತ ವೇದಿಕೆ - ಆಗೋಸ್ಟ್ ಕಾರ್ಯಕ್ರಮ

 ಶನಿವಾರ, 19 ನೇ ಆಗೋಸ್ಟ್ 2023 

ಪಾಂಚ ಜನ್ಯ ಸಭಾಂಗಣ, ವಿನಾಯಕ ದೇವಸ್ಥಾನ, ಅರ್.ಟಿ. ನಗರ, ಬೆಂಗಳೂರು.

ಶಿವರಾಮ ಕಾರಂತ ವೇದಿಕೆಯ ಆಗೋಸ್ಟ್ ತಿಂಗಳ ಕಾರ್ಯಕ್ರಮವು ಶ್ರೀ ಕೇಶವ ಮಳಗಿ ಅವರ ಉಪನ್ಯಾಸ "ಭಕ್ತಿ ಸಾಹಿತ್ಯದ ವಿವಿದ ಪ್ರಾಕಾರಗಳು ", ದಿಂದ ಸಂಪನ್ನಗೊಂಡಿತು.





ಮಾ. ರಾಘವೇಂದ್ರ ಅವರ ಪ್ರಾರ್ಥನೆ ಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ, ವೇದಿಕೆಯ ಅಧ್ಯಕ್ಷೆ ಡಾ. ದೀಪಾ ಫಡ್ಕೆ ಅವರು ಪ್ರಾಸ್ತಾವಿಕ ನುಡಿ ಮತ್ತು ಮುಖ್ಯ ಅತಿಥಿ ಶ್ರೀ ಕೇಶವ ಮಳಗಿ ಅವರ ಪರಿಚಯವನ್ನು ಮಾಡಿದರು.



ಶ್ರೀಮತಿ ಡಾ ದೀಪಾ ಫಡ್ಕೆ 

ಶ್ರೀ ಕೇಶವ ಮಳಗಿ 

ಶ್ರೀ ಕೇಶವ ಮಳಗಿ ಅವರು ಭಕ್ತಿ ಸಾಹಿತ್ಯದ ವಿವಿದ ಪ್ರಾಕಾರಗಳ ಬಗ್ಗೆ ಮಾತನಾಡುತ್ತಾ, ವೈದಿಕ, ಅವೈದಿಕ ಪರಂಪರೆಗಳಲ್ಲಿ ಭಕ್ತಿಯ ನೆಲೆ, ಸನಾತನ ಧರ್ಮದಲ್ಲಿಯ ಚಿಂತನೆಗಳನ್ನೂ ವಿವರಿಸಿದರು.


 ವೇದಿಕೆಯ ಉಪಾಧ್ಯಕ್ಷ ಶ್ರೀ ವೀರಶೇಖರ ಸ್ವಾಮಿಯವರು ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದರು.


ವೇದಿಕೆಯ ಸಂಸ್ಥಾಪಕ ಶ್ರೀ ಚಂದ್ರಶೇಖರ ಚಡಗ ಅವರ ಅನಾರೋಗ್ಯದ ಕಾರಣದಿಂದ ಬರಲಾಗಲಿಲ್ಲ.


ಶಿವರಾಮ ಕಾರಂತರ ಚಿಂತನೆಗಳು 

ಶ್ರೀ ಸುಧೀಂದ್ರ ಅವರು ಧನ್ಯವಾದ ಸಮರ್ಪಣೆ ಮಾಡಿದರು.

ಬರೆದಿರುವುದು 22/8/2023 



No comments:

Post a Comment