Tuesday, August 16, 2022

ಸುಭದ್ರಾ ಕಲ್ಯಾಣ - ಕನ್ನಡ ನಾಟಕ

 ಭಾನುವಾರ, 14 ಆಗೋಸ್ಟ್, 2022 

ರವಿಂದ್ರ ಕಲಾಕ್ಷೇತ್ರ, ಬೆಂಗಳೂರು.

ಕನ್ನಡ ನಾಟಕ "ಸುಭದ್ರಾ ಕಲ್ಯಾಣ" ವು ಮಂಡ್ಯ ರಮೇಶ್ ನಿರೂಪಣೆಯ ನಟನ ಕಲಾ ತಂಡದವರು ಅದ್ಭುತವಾದ ಪ್ರದರ್ಶನ ನೀಡಿದರು.

ಮಹಾಭಾರತದಿಂದ ಆಯ್ದ, ಕೃಷ್ಣ ಬಲರಾಮ ಸನ್ನಿವೇಶ, ಸುಭದ್ರೆಗೆ ಶಿಶುಪಾಲ ಗೆ ಆಗುವ ಕಲ್ಯಾಣ ವಾಗುವ ಸನ್ನಿವೇಶ, ನಂತರ ಕೃಷ್ಣನ ಆಟದಿಂದ ಸುಭದ್ರೆಯು ಅರ್ಜುನನಿಗೆ ವಿವಾಹವಾಗುವ ಸನ್ನಿವೇಶ ಎಲ್ಲವೂ ಚೆನ್ನಾಗಿದೆ.



ಹಳ್ಳಿಯಲ್ಲಿ ಜನರ ಮನರಂಜನೆಗೆ ಆಡುವ ನಾಟಕ, ಅದ್ದೂರಿಯಾದ ವೇಷ ಭೂಷಣ, ಹಾಡುಗಳು, ಪರದೆಗಳಿಂದ ನಿರ್ಮಿತವಾದ ಅರಮನೆಯ ವಾತಾವರಣ, ಸನ್ನಿವೇಶಕ್ಕೆ ತಕ್ಕಂತೆ ಹಿನ್ನೆಲೆಯ ಪರದೆಯ ಬದಲಾವಣೆ.... ಎಲ್ಲವೂ ಹಳ್ಳಿಯ ಜನರ ಮನರಂಜನೆಗೆ ಸರಿಯಾಗಿತ್ತು.


ಸಂಭಾಷಣೆಗೆ ಬದಲು ಹಾಡಿನಿಂದಲೇ ನಿರೂಪಣೆ....  ಅದ್ಭುತವಾಗಿತ್ತು.

ಬರೆದಿರುವುದು ಬುಧವಾರ, 17/8/2022 


No comments:

Post a Comment