Monday, April 24, 2023

ವಿ. ಕೃ. ಗೋಕಾಕ - ಸಂಸ್ಮರಣೆ - ಶಿವರಾಮ ಕಾರಂತ ವೇದಿಕೆ

 ಭಾನುವಾರ, 23-4- 2023 

ವಿನಾಯಕ ದೇವಸ್ಥಾನ, ಪಾಂಚಜನ್ಯ ಸಭಾಂಗಣ, ಅರ್.ಟಿ. ನಗರ, ಬೆಂಗಳೂರು 

ಡಾ ವಿನಾಯಕ ಕ್ರಷ್ಣ ಗೋಕಾಕ ಅವರ ಜೀವನ ದರ್ಶನ, ಬದುಕು, ಬರಹದ ಸ್ಮರಣೆ ಕಾರ್ಯಕ್ರಮ ವನ್ನು ಶಿವರಾಮ ಕಾರಂತ ವೇದಿಕೆ, ವಿನಾಯಕ ಗೋಕಾಕ ವಾಗ್ಮಯ ಟ್ರಸ್ಟ್  ಇವರ ಸಂಯುಕ್ತ ಆಶ್ರಯದಲ್ಲಿ  ಆಯೋಜಿಸಿತ್ತು.



ಗೋಕಾಕ ಅವರ ಸುಪುತ್ರ ಅನಿಲ್ ಗೋಕಾಕ್ ಅವರ ಮುಖ್ಯ ಅತಿಥಿಯಾಗಿದ್ದು ತಂದೆಯವರ ಬದುಕು ಸಾಧನೆಯ ಬಗ್ಗೆ ಅದ್ಭುತವಾಗಿ ಮಾತನಾಡಿದರು.
ಸಂಧ್ಯಾ ಹೆಗಡೆ, ಅನಿಲ್ ಗೋಕಾಕ್, ದೀಪಾ ಫಡ್ಕೆ 

ಪಾ ಚಂದ್ರಶೇಖರ ಚದಗರಿಂದ ಸತ್ಯ ಅವರಿಗೆ ಶ್ರದ್ಧಾಂಜಲಿ 

ಶ್ರೀ ರವಿಕುಮಾರ ರಿಂದ ಸ್ವಾಗತ 

ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಮ್ಮನ್ನೆಲ್ಲಾ ಅಗಲಿದ ಸಿ. ಅರ್ ಸತ್ಯ ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಿ, ವೇದಿಕೆಯ ಸಂಸ್ಥಾಪಕ ಶ್ರೀ ಪಾ. ಚಂದ್ರಶೇಖರ ಚದಗರು ವಿಜ್ಞಾನಿ, ಸಾಹಿತಿ ಸತ್ಯ ಅವರ ಸಾಧನೆ, ಸ್ವಭಾವ ವನ್ನು ಸ್ಮರಿಸಿಕೊಂಡರು.




ಡಾ ಸಂಧ್ಯಾ ಹೆಗಡೆ ದೊಡ್ದ ಹೊಂಡ , ಮುಖ್ಯಸ್ಥರು, ಕನ್ನಡ ವಿಭಾಗ, ಏನ್.ಎಂ.ಕೆ.ಅರ್.ವಿ.ಕಾಲೇಜು, ಬೆಂಗಳೂರು ಅವರು, ಗೋಕಾಕ ಅವರ ಸಾಹಿತ್ಯ, ಕ್ರತಿಗಳು, ಸ್ರಜನಶೀಲತೆಯ ಬಗ್ಗೆ ತುಂಬಾ ಸುಂದರವಾಗಿ ಮಾತನಾಡಿದರು.

ದಿನಾಂಕ 24 - 4 - 2023 ರಂದು ಕನ್ನಡ ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವ ಸುದ್ದಿಗಳು.

ಕನ್ನಡ ಪ್ರಭ, ಬೆಂಗಳೂರು 

ಹೊಸ ದಿಗಂತ ಪತ್ರಿಕೆ 

ವಿಶ್ವವಾಣಿ, ಬೆಂಗಳೂರು 


ಉದಯವಾಣಿ, ಬೆಂಗಳೂರು 

ವೇದಿಕೆಯ ಉಪಾಧ್ಯಕ್ಷ ವೀರಶೇಖರ ಸ್ವಾಮಿಯವರು ಕಾರ್ಯಕ್ರಮದ ನಿರುಪನೆಯನ್ನು ಅಚ್ಚುಕಟ್ಟಾಗಿ ಮಾಡಿ ನಿರ್ವಹಿಸಿದರು.




ವೇದಿಕೆಯ ಅಧ್ಯಕ್ಷೆ ಡಾ ದೀಪಾ ಫಡ್ಕೆ ಅವರು ಅತಿಥಿಗಳಿಗೆ, ಧನ್ಯವಾದ ಸಮರ್ಪಿಸಿದರು.



ಪೋಸ್ಟ್ ಮಾಡಿರುವುದು 24/4/2023 



No comments:

Post a Comment