Saturday, May 6, 2023

ವಿಂಶತಿ ಉತ್ಸವ (1) - ಉದ್ಘಾಟನೆ (ದುಬೈ ಬ್ರಾಹ್ಮಣ ಸಮಾಜ)

 ಏಪ್ರಿಲ್ 30, 2023 

ದುಬೈ 

ದುಬೈ ಬ್ರಾಹ್ಮಣ ಸಮಾಜದ 20 ನೇ ವರ್ಷದ ಉತ್ಸವನ್ನು ಅದ್ದೂರಿಯಾಗಿ ನಡೆಸಲು 

"ವಿಂಶತಿ ಉತ್ಸವದ " ಉದ್ಘಾಟನೆ ಹಾಗೂ  ಕೈ ಪಿಡಿಯ ಬಿಡುಗಡೆ  ಸಮಾರಂಭವು ಇತ್ತೀಚಿಗೆ ದುಬೈಯಲ್ಲಿ ಸಂಪನ್ನಗೊಂಡಿತು.














ಸುಧಾಕರ್ ರಾವ್  ಪೇಜಾವರ್  ಅವರ ನೇತೃತ್ವದಲ್ಲಿ ವರ್ಷವಿಡೀ ನಡೆಯುವ ಕಾರ್ಯಕ್ರಮಗಳಿಗೆ ಸಹಕಾರ ನೀಡುವ ಸಕ್ರಿಯ ಸದಸ್ಯರುಗಳು:(ದುಬೈ, ಶಾರ್ಜಾ)

1. ವಾಸುದೇವ  ಭಟ್ 

2. ನಾಗರಾಜು

3. ಉದಯಕುಮಾರ್ 

4, ಶಿವರಾಂ ಭಟ್ 

5. ದಯಾನಂದ ಹೆಬ್ಬಾರ್ 

6. ಅನಂತ ಕುಮಾರ್ ತಂತ್ರಿ 

7. ಪ್ರಕಾಶ್ ಉಪಾಧ್ಯ 

8. ಲಕ್ಷ್ಮಿಕಾಂತ್ ಭಟ್ 

9 . ಅಶೋಕ್ ಮೈಪಾಡಿ 

10  ಪ್ರಶಾಂತ್ ರಾವ್ 

11. ರವಿರಾಜ್ ತಂತ್ರಿ 


ಎಲ್ಲಾ ಕಾರ್ಯಕ್ರಮಗಳಿಗೆ ಶುಭವನ್ನು ಕೋರುತ್ತಾ,  ಚೆನ್ನಾಗಿ ನಡೆಯಲಿ ಎಂದು ಭಗವಂತನಲ್ಲಿ ಪ್ರಾರ್ಥನೆ.

ದೂರದಿಂದ ಸಹಕಾರ ಮತ್ತು ಪ್ರೋತ್ಸಾಹ ನೀಡುತ್ತಿರುವ ಸದಸ್ಯರು, ಕುಟುಂಬ:

1. ಜಯರಾಮ ಸೋಮಯಾಜಿ , ನಳಿನಿ ಸೋಮಯಾಜಿ, ಬೆಂಗಳೂರು.

2. ರಾಜೇಶ್ವರ ಹೊಳ್ಳ , ಹೇಮಲತಾ ಹೊಳ್ಳ , ಮಂಗಳೂರು.

3. ಮಧುಸೂದನ್ ತಾಳಿತ್ತಾಯ , ಪುಷ್ಪ ತಾಳಿತ್ತಾಯ  ಬೆಂಗಳೂರು.

4. ರಾಮಚಂದ್ರ ಉಡುಪ, ರಜನಿ ಉಡುಪ , ಉಡುಪಿ.

5. ಸೂರ್ಯ, ಲಕ್ಷ್ಮಿ, ಬೆಂಗಳೂರು.

ಸರ್ವೇ ಜನಾಃ ಸುಖಿನೋ ಭವಂತು 

ಬರೆದಿರುವುದು 6/5/2023 

No comments:

Post a Comment