Monday, May 1, 2023

SHRI SHANKARA JAYANTHI CELEBRATIONS

 Monday. 1st May 2023

Shivalli Smartha Bhavana, Chikkabasthi, Ullala, Bengaluru.

Sri C.V Gopinath and Kuldeep Somayaji


ಆಚಾರ್ಯ ತ್ರಯ ರಲ್ಲಿ ಓರ್ವರಾದ ಶ್ರೀ ಆದಿ ಶಂಕರಾಚಾರ್ಯರ ಜಯಂತಿಯು ಶಿವಳ್ಳಿ ಸ್ಮಾರ್ಥ ಭವನದಲ್ಲಿ ಸಂಪನ್ನಗೊಂಡಿತು.






ಬೆಳಿಗ್ಗೆ ಶ್ರೀ ನವಗ್ರಹ ಸಹಿತ ಶ್ರೀ ರುದ್ರ ಹೋಮ, ಬಿಲ್ವರ್ಚನೆಯಾದ ನಂತರ 11 ಗಂಟೆಗೆ ಸಭಾ ಕಾರ್ಯಕ್ರಮ ಪ್ರಾರಂಭವಾಯಿತು,





ಪ್ರಥಮದಲ್ಲಿ ವೇದ ಘೋಷ ಆದ ನಂತರ, 
ಶಿವಳ್ಳಿ ಸ್ಮಾರ್ತ ಬ್ರಾಹ್ಮಣ ಮಹಾ ಪರಿಷತ್ ಅಧ್ಯಕ್ಷ ಶ್ರೀ ಎಸ್. ಪ್ರಕಾಶ್ ಭಟ್ ಅವರಿಂದ ಸ್ವಾಗತ, ಮುಖ್ಯ ಅತಿಥಿ ಶ್ರೀ ಸಿ. ವಿ. ಗೋಪಿನಾಥ್ ಅವರ ಪರಿಚಯವನ್ನು ಮಾಡಿದರು.


ಉತ್ತಮ ವಾಗ್ಮಿ, ವಿದ್ವಾಂಸ, ಶ್ರೀ ಗೋಪೀನಾಥ್ ಅವರು ಸುಮಾರು ಒಂದುವರೆ ಗಂಟೆಗಳ ಕಾಲ ಸವಿಸ್ತಾರವಾಗಿ ಶ್ರೀ ಶಂಕರ ಭಗವತ್ ಪಾದರ ಸಾಧನೆಯ ಬಗ್ಗೆ ಉಪನ್ಯಾಸ ನೀಡಿದರು. ಅವರು ತಮ್ಮ ಉಪನ್ಯಾಸದಲ್ಲಿ ಭಾಷ್ಯ, (ವಿವರಣೆ), ಕಾವ್ಯ, ಉಪನಿಷತ್, ವಿಚಾರವಾಗಿ ಅದ್ಭುತವಾದ ವಿವರಣೆಯನ್ನು ನೀಡಿದರು.




ಗೌರವ ಸಮರ್ಪಣೆ, ಧನ್ಯವಾದ ಸಮರ್ಪನೆಯಾದ ನಂತರ ಭೋಜನ (ಪಾಯಸ, ಜಿಲೇಬಿ) ನಡೆಯಿತು.




ಹೊಸ ವ್ಯಕ್ತಿಗಳ ಪರಿಚಯ, ಮಾತುಕತೆ, ಫೋಟೋಗಳ ನಂತರ ಅಲ್ಲಿಂದ ಹೊರಟೆವು.

Posted 2/5/2023


No comments:

Post a Comment