Sunday, May 14, 2023

VAIJAYANTHIPURA - SANTOSHAKUMAR MEHENDALE

 Monday, 15th May 2023

ಕಾದಂಬರಿಯನ್ನು ಓದಿ ಮುಗಿಸಿ ಆಯ್ತು.

ಅದೊಂದು ವಿಶಿಷ್ಟ ಅನುಭವ. ಮೆಹೆಂದಳೆ ಅವರು ಅಸ್ಟೊಂದು ಸಂಶೋಧನೆ ಮಾಡಿ, ವಿಷಯಗಳನ್ನು ಸ್ಪುಟವಾಗಿ ಕಾದಂಬರಿ ರೂಪದಲ್ಲಿ ಬರೆದು ತಿಳಿಸಿದ್ದಾರೆ. 

4 ನೇ ಶತಮಾನದ ಕದಂಬರ ಸಾಮ್ರಾಜ್ಯ ಬನವಾಸಿ (ವೈಜಯಂತಿಪುರ) ಯ ಕಥನ.



ಓದುವಾಗ, ನಾವೇ ಆ ಕಾಲಘಟ್ಟದಲ್ಲಿ ಇದ್ದು ಸನ್ನಿವೇಶಗಳನ್ನು ಕಣ್ಣ ಮುಂದೆ ನೋಡುವಂತಿದೆ.
ವೈಜಯಂತಿಪುರದ  ಅದ್ಭುತವಾದ ವರ್ಣನೆ, ಯುದ್ಧದ ಭಯಾನಕ ದ್ರಷ್ಯಗಳು ಮರೆಯಲಾಗದಂತಿದೆ.



ಸಂತೋಷ್ ಕುಮಾರ್ ಮೆಹೆಂದಳೆ 
ಎಲ್ಲರೂ ಓದಲೇ ಬೇಕಾದ ಕಾದಂಬರಿ.....

15/5/2023 

No comments:

Post a Comment