Monday, July 20, 2026

ಪಾರಾಯಣ ಪೂಜೆ - ನಿತೀಶ್/ವೈಷ್ಣವಿ

 ಭಾನುವಾರ, ಜುಲೈ 19, 2026 

ಹುಣಸೂರು , ಕರ್ನಾಟಕ 


ಮಡದಿ ನಳಿನೀಯ ಸಹೋದರ ದಿನೇಶ್ ರಾವ್ ಅವರ ಮನೆಯಲ್ಲಿ ಅವರ ಮಗ ಸೊಸೆ , ನಿತೀಶ್, ವೈಷ್ಣವಿ ಅವರು ಆಶಾಡ ಮಾಸದ ವಿಶೇಷವಾದ ಪಾರಾಯಣ ಪೂಜೆಯನ್ನು ಸಂಪನ್ನ ಗೊಳಿಸಿದರು 







ನೆರೆದಿದ್ದ ಬಂಧು ಬಳಗದವರು ಪೂಜೆಯಲ್ಲಿ ಭಾಗವಹಿಸಿ ಶೋಭಾನೆ ಹಾಡು, ವಿಷ್ಣು ಸಹಸ್ರನಾಮ ಪಟಿಸಿ ಕಾರ್ಯಕ್ರಮವನ್ನು ಚಂದಗಾಣಿಸಿದರು . 



ಮಂಗಳಾರತಿಯ ನಂತರ ತೀರ್ಥ, ಪ್ರಸಾದವು ನೆರವೇರಿತು. 
ಭೋಜನದ ವ್ಯವಸ್ತೆಯನ್ನು ರಾಘವೇಂದ್ರ ಸ್ವಾಮಿ ಸಭಾಂಗಣ ದಲ್ಲಿ ಏರ್ಪಡಿಸಲಾಗಿತ್ತು. ವಿಶೇಷ ಊಟ, ಮೈಸೂರು  ಪಾಕ್, ಪಾಯಸ, ಇತ್ಯಾದಿಗಳೊಂದಿಗೆ ಪೂರ್ಣಗೊಂಡಿತು. 

ಸರ್ವೇ ಜನಾಹ ಸುಖಿನೋ ಭವಂತು.....

ಓಂ ಶಾಂತಿ.. ಶಾಂತಿ.. ಶಾಂತಿ.. 


Posted  20/7/2026 


















No comments:

Post a Comment