ಶನಿವಾರ, 24 ಜೂನ್ 2023
ತೆರಿಗೆ ಭವನ, ನಾಗರಬಾವಿ, ಬೆಂಗಳೂರು.
ರಾಮಚಂದ್ರ ಹಡಪದ, ಶೃತಿ ಹಾಗೂ ತಂಡದವರಿಂದ ಭಾವಗೀತೆ, ಭಕ್ತಿಗೀತೆ, ಕನ್ನಡ ಹಿಂದಿ ಸಿನೆಮಾ ಹಾಡುಗಳ ರಸ ಸಂಜೆ ಅದ್ಭುತವಾಗಿ ಮೂಡಿ ಬಂತು.
![]() |
ರಾಮಚಂದ್ರ ಹಡಪದ ಅವರೊಡನೆ |
ಸುಮಾರು ಮೂರು ಗಂಟೆಗಳ ಕಾಲ ನಿರಂತರವಾಗಿ ಹಡಪದ ಮತ್ತು ಶ್ರತಿ ಅವರು ರಸದೌತಣವನ್ನು ರಸಿಕರಿಗೆ ನೀಡಿದರು.
ಅರ್ಚೆಸ್ತ್ರದಲ್ಲಿ ಕೀ ಬೋರ್ಡ್ ನಲ್ಲಿ ಪರಮೇಶ್, ಕೊಳಲು, ತಬಲಾ ಮತ್ತು ರಿದಂ ಪ್ಯಾಡ್ ನ ಸಂಗಮದಿಂದ ಪ್ರತೀ ಹಾಡೂ ಸುಮಧುರವಾಗಿ ಕೇಳುಗರಿಗೆ ಮುದವನ್ನು ನೀಡಿತು.
ರಾತ್ರಿ 10.30 ಗಂಟೆಗೆ ಮನೆಗೆ ವಾಪಸ್.
ಬೇರೆ ಬೇರೆ ಹಾಡುಗಳ ಜಲಕ್
ಕರ್ನಾಟಕ ವಾಣಿಜ್ಯ ತೆರಿಗೆಗಳ ಸೇವಾ ಸಂಘದ ವತಿಯಿಂದ ನಡೆದ ಕಾರ್ಯಕ್ರಮ ಬಹಳ ಚೆನ್ನಾಗಿತ್ತು.
![]() |
ನಳಿನಿ, ಶಾಂತಲಾ, ನಾಗರಾಜ್, ಜಯರಾಮ ಸೋಮಯಾಜಿ |
![]() |
ಬಿ. ಅರ್. ಲಕ್ಷ್ಮಣ ರಾವ್ |
ರಾತ್ರಿ 10.30 ಗಂಟೆಗೆ ಮನೆಗೆ ವಾಪಸ್.
ಬರೆದಿರುವುದು 25/6/2023
No comments:
Post a Comment